ಗಿಡಗಳಿಂದ ರೋಗ ನಿರೋಧಕ ಔಷಧಗಳು!! ಮತ್ತು ಹೊಸ ಸೃಷ್ಟಿ

ಗಿಡಗಳಿಂದ ರೋಗ ನಿರೋಧಕ ಔಷಧಗಳು!! ಮತ್ತು ಹೊಸ ಸೃಷ್ಟಿ

ವೈದ್ಯಕೀಯ ಕ್ಷೇತ್ರದ ಪ್ರಮುಖರೋಗಗಳಿಗೆ ರಾಸಾಯನಿಕ ತಯಾರಿಕೆಯಿಂದಾಗಿ ಔಷಧಗಳು ಮಾನವನ ದೇಹದಲ್ಲಿ ವಿಷವಾಗಿ ಪರಿಣಮಿಸುತ್ತವೆ. ಇದಲ್ಲದೇ ಕೆಲವು ಔಷಧಿಗಳೇ ಮಾರಕ ಮಾದಕ ವಸ್ತುಗಳಾಗಿ ಯುವನಜತೆಯನ್ನು ಕಾಡುತ್ತವೆ. ಇದಕ್ಕೆಲ್ಲ ಪರಿಹಾರ ಕಂಡು ಹಿಡಿಯಲು ಜೈವಿಕ ತಂತ್ರಜ್ಞರು ಔಷಧಿಗಳ ಬೆಳೆಗಳನ್ನು ರೂಪಿಸಿದ್ದಾರೆ. ಈ ದಿಸೆಯಲಿ ತೈಲ ನೀಡುವ ಸಸ್ಯಗಳು, ಕಾಯಿಗಳು, ಬೇರುಗಳ ಜತೆಗೆ ಕ್ಯಾನ್ಸರ್ ರಾಮಬಾಣವೆನಿಸಿದ ಇಂಟರ್ ಫೋನ್‌ನಂತಹ ಸಂಯೋಜಿತ ರಾಸಾಯನಿಕಗಳನ್ನು ‘ಟರ್ನಿಪ್’, ನಂತಹ ಗಡ್ಡೆಗಳಲ್ಲಿ (ಅರಿಶಿಣ, ಶುಂಠಿಯಂತಹ ಗೆಡ್ಡೆಗಳು) ಉತ್ಪಾದಿಸಲು ತಳಿಗಳನ್ನು ಸೃಷ್ಟಿಸಲಾಗುತ್ತದೆ. ಹೀಗೆಯೇ ಹಸಿರು ಗಿಡದ ಉತ್ಪಾದನೆಯಾದರೂ ಮಾನವರಿಗೆ ಮಾರಕವಾದ ಹೊಗೆ ಸೊಪ್ಪು, ಗಾಂಜಾ, ಅಫೀಮು ಗಿಡಗಳು ಮಾನವ ದೇಹಕ್ಕೆ ನೀಡುವ ಪ್ರತಿವಿಷಗಳ (ಆಂಟಬಿಯಾಟಿಕ್ಸ್) ನ್ನಾಗಿಸುವ ತಳಿಗಳ ಸೃಷ್ಟಿ ಪ್ರಾಯೋಗಿಕ ಹಂತದಲ್ಲಿದೆ. ಹೀಗೆಯೇ ಸುಟ್ಟ ಚರ್ಮಗಳಿಗೆ ಹಚ್ಚಲು ಬಳೆಸುವ ಸಸಾರಜನಕಗಳು (ಆಲ್ಬುಮಿನ್) ಮತ್ತು ದುಗ್ಧರಸ (ಸೇರಂ) ವನ್ನು ಗಿಡಗಳಲ್ಲಿ ಉತ್ಪಾದಿಸುವ ಪ್ರಯತ್ನ ನಡೆದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾದ
Next post ಪ್ರೊ|| ಬುದ್ಧಿ ಜೀವಿಗೆ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…