ಜೈವಿಕ ತಂತ್ರಜ್ಞಾನದಿಂದ ಹೊಸ ವಂಶಾಣುಗಳ ಸೃಷ್ಟಿ!?

ಜೈವಿಕ ತಂತ್ರಜ್ಞಾನದಿಂದ ಹೊಸ ವಂಶಾಣುಗಳ ಸೃಷ್ಟಿ!?

ಇಂದು ಜೈವಿಕ ತಂತ್ರಜ್ಞಾನದಿಂದ ಮುಂದಿನ ದಿನಗಳನ್ನೂ ವರ್ಣರಂಜಿತ ಗೊಳಿಸಬಹುದು. ಹೊಸ ಸೃಷ್ಟಿಗಳೊಂದಿಗೆ ಚಕ್ಕಂದವಾಡುವ ವಿಜ್ಞಾನಿಗಳು ವಿಶ್ವವನ್ನು ಬೆರಗುಗೊಳಿಸುತ್ತಲೇ ಹೋಗುತ್ತಾರೆ. ಮಲ್ಲಿಗೆ ಹೂವಿಗೆ ಗುಲಾಬಿ ಬಣ್ಣ, ಗುಲಾಬಿಯ ಮೇಲೆ ದುಂಬಿಯ ಚಿತ್ತಾರ! ಹೀಗೆ ಇನ್ನು ಏನೇನೋ ಮಾಯಾ ಸೃಷ್ಟಿಯನ್ನುಗೊಳಿಸುವ ಶೋಧಗಳು ನಿತ್ಯವೂ ನಡೆಯುತ್ತವೆ. ಇದಕ್ಕೆ “ವಿಜ್ಞಾನದ ಮ್ಯಾಜಿಕ್ಸ್” ಎನ್ನಲೂಬಹುದು. ಯಾವುದೋ ಮೂಲ ಜೀವಾಣುವಿಗೆ ಇನ್ನೊಂದು ಜೀವದ ಅಣುವನ್ನು ಇಂಜೆಕ್ಟ್‌ ಮಾಡಿ ಎರಡೂ ಜೀವಗಳ ಗುಣಧರ್ಮವನ್ನು ವ್ಯಕ್ತಗೊಳಿಸುವ ಜೈವಿಕ ತಂತ್ರಜ್ಞಾನದ ಆವಿಷ್ಕಾರದ ಫಲವಾಗಿ ೨೦೫೦ ನೆ ಇಸವಿಗೆ ಬೆರಗುಗೊಳಿಸುವ ವಾಸ್ತವ ಚಿತ್ರ ಮೂಡುತ್ತದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗರಿಕೆಯ ಮಿತಿಯ ನೀವ್ ತಿಳಿಯದವರೇ ?
Next post ಹದಿನಾರರ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys