ಹಸಿವಿನ ಕಂದನ
ರೊಟ್ಟಿಯೆಂಬೋ ಮಹಾತಾಯಿ
ಒಡಲೊಳಗಿರಿಸಿ
ಎದೆಗಪ್ಪಿ ಸಂತೈಸಿದರೆ
ಹಸಿವೆಗೆ ಉಸಿರುಕಟ್ಟುತ್ತದೆ.
ಗಾಳಿಯಲಿ ತೂರಿ
ಬಯಲಿಗೆ ಬಿಟ್ಟರೆ
ಕಂಗೆಟ್ಟು ದಿಕ್ಕು ತಪ್ಪುತ್ತದೆ.
ರೊಟ್ಟಿಗೆ ದಿಗ್ಭ್ರಮೆ.
*****
Latest posts by ರೂಪ ಹಾಸನ (see all)
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೫ - April 13, 2021
- ಮೌನದೊಳಗೆ - April 7, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೧೪ - April 6, 2021