ವಿಮೋಚನಾ

ಯೌವನದ ಕನಸುಗಳ,
ದೇಹ ಸಿರಿಯ ಹಸಿರು
ಕಾಮುಕರಿಗೆ ಮಾರಿ ಬೇಯುತಿಹ
ಭಾಗ್ಯಹೀನ ಮಾನಿನಿಯರಿಗೆ

ಬದುಕಿನ ಬೆಳಕಾಗಿ
ಬಾಳಕುಡಿಯ ನೆರಳಾಗಿ
ದೇವದಾಸಿ ವೇಶ್ಯೆ
ಹೃದಯಹೀನರ ಹಣೆಪಟ್ಟಿಯ
ಸಮಾಜದ ಮೌಡ್ಯ ಬಂಧನದ
ಆಚಾರ-ರೂಢಿಗಳ ಸಂಕೋಲೆಯ

ಬಿಡಿಸಿ ಅಪ್ಪುಗೆಯ ಬಾಹುಗಳನು
ಮುದ್ದಿಸಿ ಕಮರಿದ ಬದುಕನು
ಚಿಗುರೊಡಿಸಿ ಬೆಳೆಸುತ
ಬಾಳ ಬೆಳಗುವುದಕ ಜ್ಯೋತಿ
ಬಿ.ಎಲ್.ರೇ ಸ್ಫೂರ್ತಿ
ಮನುಕುಲದ ಅಬಲೆಯರನು
ಸಬಲೆಯರನ್ನಾಗಿಸುವ ಲಾಂಛನ
ಅಥಣಿಯ ವಿಮೋಚನ
ಇದು ಸ್ತ್ರೀಶಕ್ತಿಯ ಶಾಸನ

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಂಬಾಲಿಯ ಅದೃಷ್ಟ
Next post ದಟ್ಟ ನಗರದ ಈ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys