ಕವಿತೆ ಕೇಳು ಡಾ || ಎಸ್ ವಿ ಪ್ರಭಾವತಿFebruary 5, 2022January 8, 2022 ಅಯ್ಯಾ ನೀ ಓದಿದರೆ ಓದು ಓದದಿದ್ದರೆ ಬಿಡು ನಾ ನಿನಗೆ ಬರೆದಲ್ಲದೇ ಸೈರಿಸಲಾರೆ ಅಯ್ಯಾ ನೀ ಬಂದರೆ ಬಾ ಬಾರದಿದ್ದರೆ ಬಿಡು ನಾ ನಿನಗೆ ಕರೆದಲ್ಲದೇ ಸೈಲಿಸಲಾರೆ ಅಯ್ಯಾ ನೀ ಸ್ವೀಕರಿಸಿದರೆ ಸ್ವೀಕರಿಸು ಸ್ವೀಕರಿಸದಿದ್ದರೆ... Read More
ಕವಿತೆ ಈ ಕೊರಗು ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್February 5, 2022January 23, 2022 ಈ ಕೊರಗು ಹಣ್ಣೆಲೆ ಮಣ್ಣಿಗೆ ಉರುಳಲು ಹೆದರಿದ ದನಿಯಲ್ಲ, ಗೇಯದ ಪ್ರಾಯದ ಮಾಯುವ ಹುಸಿ ಕಂಗಾಲಲ್ಲ, ಗಾಯಕರೆದ ಮದ್ದಲ್ಲ ಡೊಳ್ಳಿನ ಸದ್ದೇ ಅಲ್ಲ. ಹಸಿದ ಕರಣ ಭರ್ತಿ ಉಂಡು ಮರಣದೊಳಿದ್ದಾಗ ನನ್ನ ಹರಣ ಕಂಡ... Read More
ವ್ಯಕ್ತಿ ನಿಸಾರ್ ಕಾವ್ಯಬುಗ್ಗೆ : ಥೇಟ್ ಜುಲೈ ತಿಂಗಳಿನ ಶಿವಮೊಗ್ಗೆ ರಘುನಾಥ ಚ ಹFebruary 5, 2022February 5, 2022 ಸಾಹಿತ್ಯದಲ್ಲಿ ಮೀಸಲಾತಿ ಬೇಕೆ? ಇಂಥದೊಂದು ಪ್ರಶ್ನೆ ಆಗಾಗ ಮಿಂಚಿ ಮಾಯವಾಗುತ್ತಲೇ ಇರುತ್ತದೆ. ಮೀಸಲಾತಿ ಬೇಕೆ ಬೇಡವೇ ಎನ್ನುವ ಬಗ್ಗೆ ಚರ್ಚೆಗಳು ನಡೆದು ಕಾವು ಕಳೆದುಕೊಳ್ಳುತ್ತವೆ. ಇಷ್ಟಕ್ಕೂ ಮೀಸಲಾತಿ ಕಲ್ಪಿಸಲಿಕ್ಕೆ ಸಾಹಿತ್ಯವೇನು ಒಂದು ಸಮಾಜವಲ್ಲ ಅದೊಂದು... Read More
ಹನಿಗವನ ಅಕ್ಷಯ ಪರಿಮಳ ರಾವ್ ಜಿ ಆರ್February 5, 2022December 19, 2021 ಹೃದಯದಲಿ `No Vacancy' ಎಂಬುವುದಿಲ್ಲ ಅದಕೆ ಹೆಚ್ಚುತ್ತಿದೆ ಪ್ರೇಮಿಗಳ ಸಂಖ್ಯೆ! ***** Read More