ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೧ ಶರತ್ ಹೆಚ್ ಕೆDecember 3, 2021December 15, 2020 ಮೀಟಬೇಕಿತ್ತು ಒಮ್ಮೆ ಅವಳ ಒಡಲ ನೋವು ಚಿಮ್ಮುವಂತೆ ನನ್ನೊಡಲ ಘಾಟು ತಾಳಲಾರದೆ ಕೆಮ್ಮುವಂತೆ ***** Read More
ಭಾಷೆ ಕನ್ನಡ ಚಳವಳಿಯ ದಿಕ್ಕುದಿಸೆ ಬರಗೂರು ರಾಮಚಂದ್ರಪ್ಪDecember 3, 2021July 4, 2021 ಯಾವುದೇ ಚಳವಳಿಯ ಹಿಂದಿನ ಆಶಯಗಳು ಆಯಾ ಪ್ರದೇಶ ಹಾಗೂ ಸನ್ನಿವೇಶದ ಹಿನ್ನೆಲೆಯನ್ನು ಪಡೆದಿರುತ್ತವೆ. ಆದ್ದರಿಂದ ಕನ್ನಡ ಚಳವಳಿಯು ಮಹಾರಾಷ್ಟ್ರದ ಶಿವಸೇನೆಯ ಮಾದರಿಯಲ್ಲಿಲ್ಲ ಎಂದಾಗಲಿ, ತಮಿಳುನಾಡಿನ ರೀತಿಯಲ್ಲಿಲ್ಲ ಎಂದಾಗಲಿ ನಾವು ಕೊರಗ ಬೇಕಾಗಿಲ್ಲ. ಎಲ್ಲಿಂದಲೇ ಆಗಲಿ,... Read More
ಭಾವಗೀತೆ ನೀನೇ ನನ್ನ ಕಣ್ಣು ಡಾ|| ಕಾ ವೆಂ ಶ್ರೀನಿವಾಸಮೂರ್ತಿDecember 3, 2021March 13, 2021 ನೀನೇ ನನ್ನ ಕಣ್ಣು ನೀನಿರದೆ ನಾನು ಕುರುಡು ನಿನ್ನ ಪ್ರೀತಿ ಮಾತು ಅದು ಇರದೆ ಬದುಕು ಬರಡು ನಂಬು ನನ್ನ ನಲ್ಲೆ ಇಲ್ಲವೆ ಕೊಲ್ಲ್ಲು ಇಲ್ಲೆ /ಪ// ನಿನ್ನ ಮೊದಲ ನೋಟ ಕಣ್ಗೆ ಅತ್ಯಪೂರ್ವ... Read More