ಕವಿತೆ ಹಪ್ಪಳದ ಕತೆ ಸವಿತಾ ನಾಗಭೂಷಣSeptember 26, 2020December 8, 2019 ಉಕ್ಕರಿಸಿದೆ ಹಿಟ್ಟು ಮಿದುವಾಯಿತು ಚೆನ್ನಾಗಿ ನಾದು ಲಟ್ಟಿಸಿದೆ ಹಪ್ಪಳವಾಯಿತು ಲಟ್ಟಿಸಿದಂತೆ ದಿಟ್ಟಿಸುತ ತನಗೆ ತಾನೆ ಎಂಬಂತೆ ಎಲ್ಲಿಂದ ಬಂದೆ? ಎಂದು ಹಪ್ಪಳವೆ ಕೇಳಿತು ಬೀಜ, ಸಸಿ, ತೆನೆ ಕಾಳು, ಬೇಳೆ ಬೆವರು ಹಸಿವು ನೀರು... Read More
ಕಾದಂಬರಿ ವಿಜಯ ವಿಲಾಸ – ಷಷ್ಠ ತರಂಗ ಬೆಳ್ಳಾವೆ ನರಹರಿಶಾಸ್ತ್ರಿSeptember 26, 2020September 26, 2020 ಈವರೆಗೆ ಅನೇಕ ಯಕ್ಷಿಣೀ ಮಾಯಾ ಮಂತ್ರ ತಂತ್ರಗಳನ್ನು ಗ್ರಹಿಸಿಕೊಂಡಿದ್ದ ವಿಜಯನು, ದೇವರು ತನ್ನನ್ನು ಕೈಬಿಡದೆ ಕಾಪಾಡುವನೆಂಬ ಧೈರ್ಯದಿಂದ ಹೊರಟು, ಸರೋಜಿನಿಯ ಮನೆಗೆ ಬಂದು, ನಡೆದ ಸಂಗತಿಯನ್ನಾಕೆಗೆ ತಿಳಿಸಿ, ತನ್ನ ಮಾಯಾತುರಗವನ್ನೇರಿ ದುರ್ಗಾವತಿಯನ್ನು ಕುರಿತು ಪ್ರಯಾಣಮಾಡಿದನು.... Read More
ಕವಿತೆ ಮಾಗುವುದೆಂದರೆ ಇದೇ ಇರಬೇಕು ನಾಗರೇಖಾ ಗಾಂವಕರSeptember 26, 2020February 12, 2020 ರಣ ಬಿಸಿಲು ಕೊಡೆ ಹಿಡಿದಿದೆ ನೆಲದ ಒಡಲಿಗೆ ಸಣ್ಣಗೆ ಬಿರುಕು ಕದಲದ ಭಂಗಿ, ನೆಟ್ಟ ನೋಟ ಏಕಸ್ಥ ಧ್ಯಾನ ಕಲ್ಲಾಗಿ ಕೂತು ಕಾಲವಾಗುವ ಬಯಕೆ ಕಾಯುವಿಕೆ ಎಂದರೆ ಇದೇ ಇರಬೇಕು. ಒಡಲು ಬಯಸಿದ ಹಸಿವು... Read More