
ದಾರಿ ತಪ್ಪಿಸುವ ಶ್ಲೋಕ – ಒಂದು ಚಿಂತನೆ
Latest posts by ನಾರಾಯಣಸ್ವಾಮಿ ಜ ಹೊ (see all)
- ಪ್ರಶ್ನೆ-ಪ್ರತಿಕ್ರಿಯೆ - October 28, 2020
- ನ್ಯಾಯಾಂಗ: ಒಂದು ನೋಟ - August 19, 2020
- ಅವಶ್ಯಕತೆ ಮತ್ತು ಕಾನೂನು - June 10, 2020
ಇಡೀ ಮಾನವ ಕುಲದ ಮನಸ್ಸನ್ನು ಮೋಸಗೊಳಿಸಿ ಸಮಾಜದ ವಿಕೃತಿಗೆ ಕಾರಣವಾಗಿರುವ ಒಂದು ಶ್ಲೋಕ ಇದೆ. ಅದು ಬ್ರಾಹ್ಮಣ ಎಂದರೆ ಯಾರು ಎಂದು ತಿಳಿಸಲು ಅಳತೆಗೋಲಾಗಿರುವ ಶ್ಲೋಕ. (ಹುಟ್ಟಿನಿಂದ ಶೂದ್ರನಾಗಿ, ತನ್ನ ಕರ್ಮಾಧಿಕಾರದ ನಿರ್ವಹಣೆಯಿಂದ ದ್ವಿಜನಾಗಿ, ವೇದಾದಿಗಳ ಪಾಠ ಪಠನಗಳಿಂದ ವಿಪ್ರನಾಗಿ, ಬ್ರಹ್ಮಜ್ಞಾನ ಪಡೆದನಂತರ ಬ್ರಾಹ್ಮಣನಾಗುತ್ತಾನೆ.) ಜನ್ಮನಾ ಜಾಯತೇ ಶೂದ್ರಃ: -ವಿಚಾರಕ್ಕಾಗಿ ಈ ಮಂತ್ರದ ಹಿನ್ನೆಲೆಯಲ್ಲಿ ಹುಟ್ಟಿನಿಂದ […]