ಓ ಗೆಳತಿಯೇ

ಓ ಗೆಳತಿ
ಓ ಪ್ರಿಯ ಗೆಳತಿಯೇ
ನಿನ್ನ ಆ ಮಧುರ ನಗುವೆ
ನನಗೆ ತುಂಬಾ ಸವಿ ನೆನಪಾಗುತ್ತದೆ

ಗೆಳತಿ ನಿನ್ನ ನೆನಪು
ನನಗಾದರೇ ಆ ನಿನ್ನ ಸುಂದರ
ಸೌಂದರ್ಯ ಸ್ವಭಾವದ ಭಾವಚಿತ್ರ ಎದುರು
ಥಟನೆ ಬಂದು ನಿಲ್ಲುವಳು ನೀನು

ಓ ಗೆಳತಿ ನಿನ್ನ ನೆನಪಾದರೆ
ನಾನು ಎಲ್ಲವ ಮರೆತು
ನೀನು ನನ್ನನು ಆ ಹಿಂದೆ ಪ್ರೀತಿಸುವುದನ್ನು
ಸ್ಮರಿಸುತ್ತ ನಿನ್ನ ಚಿಂತೆಯಲ್ಲಿಯೇ ನಾನು

ಓ ಗೆಳತಿ ನೀನು ನಗುತ್ತಿರುವ
ಆ ನಗೆಯ ಎಂಥಹ ಸಂಗೀತ
ಹಿಹಿಹಿಹಿಹಿ… ಎಂಥಹ ಸಂಗೀತವದು?

ಅದು ಆಹಾ! ನಿನ್ನ ಮಧುರ ನಗುವೆ
ಎಲ್ಲೋ ಹುಟ್ಟಿದ ನೀನು ಎಲ್ಲೋ ಹುಟ್ಟಿದ ನಾನು
ಇಬ್ಬರ ಸಂಗಮದಿ ಸುಮಧುರ ಪ್ರೀತಿ
ನಿನ್ನ ನೆನಪಾದರೆ ಊಟ ಮಾಡಲಾರೇ
ನಿನ್ನ ಸುಮಧುರ ಪ್ರೀತಿಯೇ ಚಿಂತೆಯೇ ಎನ್ನಗೆ

ಮೊದಲ ರಾತ್ರಿ ಇಬ್ಬರ ಸಂಗಮ
ಆ ದಿನ ನೆನೆದರೆ ದುಃಖ ಎದುರಾಗುವುದು ನನಗೆ
ದುಃಖ ಮರೆಯುವಲ್ಲಿ ಮಗ್ನದ ಯೋಚನೆಯಲ್ಲಿ ನಾನು
ಸಂತೋಷದಿ ಕಾಲ ಕಳೆಯಲು ಪ್ರಯತ್ನಿಸುವೆ ನಾನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಿರುವನಂತಪುರ ೭೧
Next post ಬಾಗಿಲು ತೆರೆದಿತ್ತು

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys