ಪ್ರೀತಿಯೇ.. ನಮ್ಮುಸಿರು
ಒಲವೇ… ಹಸಿರು…
ಸಂಗಾತಿ… ಸಾಂಗತ್ಯದ
ಪ್ರೀತಿಯಲೇ ಗೆಲುವು
ನಿತ್ಯನೂತನ… ಜಗದಿ
ನಿರ್ಮಲ… ಪ್ರೀತಿ
ಅನುದಿನ ಅಮರ..
ಸ್ನೇಹ ಶಾಂತಿಯ
ಪ್ರೇಮ… ಮಧುರ…
ಮನುಕುಲದ ಶಾಂತಿ…
ಪ್ರೀತಿಯಲೆ… ಅಳಿವು… ಉಳಿವು
ಪ್ರೀತಿಯಿರದೆ ಎಲ್ಲ ಬರಿದು
***
ಪ್ರೀತಿಯೇ.. ನಮ್ಮುಸಿರು
ಒಲವೇ… ಹಸಿರು…
ಸಂಗಾತಿ… ಸಾಂಗತ್ಯದ
ಪ್ರೀತಿಯಲೇ ಗೆಲುವು
ನಿತ್ಯನೂತನ… ಜಗದಿ
ನಿರ್ಮಲ… ಪ್ರೀತಿ
ಅನುದಿನ ಅಮರ..
ಸ್ನೇಹ ಶಾಂತಿಯ
ಪ್ರೇಮ… ಮಧುರ…
ಮನುಕುಲದ ಶಾಂತಿ…
ಪ್ರೀತಿಯಲೆ… ಅಳಿವು… ಉಳಿವು
ಪ್ರೀತಿಯಿರದೆ ಎಲ್ಲ ಬರಿದು
***
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…