ಪ್ರೀತಿಯೇ.. ನಮ್ಮುಸಿರು
ಒಲವೇ… ಹಸಿರು…
ಸಂಗಾತಿ… ಸಾಂಗತ್ಯದ
ಪ್ರೀತಿಯಲೇ ಗೆಲುವು
ನಿತ್ಯನೂತನ… ಜಗದಿ
ನಿರ್ಮಲ… ಪ್ರೀತಿ
ಅನುದಿನ ಅಮರ..
ಸ್ನೇಹ ಶಾಂತಿಯ
ಪ್ರೇಮ… ಮಧುರ…
ಮನುಕುಲದ ಶಾಂತಿ…
ಪ್ರೀತಿಯಲೆ… ಅಳಿವು… ಉಳಿವು
ಪ್ರೀತಿಯಿರದೆ ಎಲ್ಲ ಬರಿದು
***
ಪ್ರೀತಿಯೇ.. ನಮ್ಮುಸಿರು
ಒಲವೇ… ಹಸಿರು…
ಸಂಗಾತಿ… ಸಾಂಗತ್ಯದ
ಪ್ರೀತಿಯಲೇ ಗೆಲುವು
ನಿತ್ಯನೂತನ… ಜಗದಿ
ನಿರ್ಮಲ… ಪ್ರೀತಿ
ಅನುದಿನ ಅಮರ..
ಸ್ನೇಹ ಶಾಂತಿಯ
ಪ್ರೇಮ… ಮಧುರ…
ಮನುಕುಲದ ಶಾಂತಿ…
ಪ್ರೀತಿಯಲೆ… ಅಳಿವು… ಉಳಿವು
ಪ್ರೀತಿಯಿರದೆ ಎಲ್ಲ ಬರಿದು
***
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
"People are trying to work towards a good quality of life for tomorrow instead of living for today, for many… Read more…