ಪ್ರೀತಿಯೇ.. ನಮ್ಮುಸಿರು
ಒಲವೇ… ಹಸಿರು…
ಸಂಗಾತಿ… ಸಾಂಗತ್ಯದ
ಪ್ರೀತಿಯಲೇ ಗೆಲುವು
ನಿತ್ಯನೂತನ… ಜಗದಿ
ನಿರ್ಮಲ… ಪ್ರೀತಿ
ಅನುದಿನ ಅಮರ..
ಸ್ನೇಹ ಶಾಂತಿಯ
ಪ್ರೇಮ… ಮಧುರ…
ಮನುಕುಲದ ಶಾಂತಿ…
ಪ್ರೀತಿಯಲೆ… ಅಳಿವು… ಉಳಿವು
ಪ್ರೀತಿಯಿರದೆ ಎಲ್ಲ ಬರಿದು
***
ಪ್ರೀತಿಯೇ.. ನಮ್ಮುಸಿರು
ಒಲವೇ… ಹಸಿರು…
ಸಂಗಾತಿ… ಸಾಂಗತ್ಯದ
ಪ್ರೀತಿಯಲೇ ಗೆಲುವು
ನಿತ್ಯನೂತನ… ಜಗದಿ
ನಿರ್ಮಲ… ಪ್ರೀತಿ
ಅನುದಿನ ಅಮರ..
ಸ್ನೇಹ ಶಾಂತಿಯ
ಪ್ರೇಮ… ಮಧುರ…
ಮನುಕುಲದ ಶಾಂತಿ…
ಪ್ರೀತಿಯಲೆ… ಅಳಿವು… ಉಳಿವು
ಪ್ರೀತಿಯಿರದೆ ಎಲ್ಲ ಬರಿದು
***
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…