Home / ಲೇಖನ / ಇತರೆ / ಹಚ್ಚೆ ಬಗ್ಗೆ ಹೆಚ್ಚಿನ ಮಾಹಿತಿ

ಹಚ್ಚೆ ಬಗ್ಗೆ ಹೆಚ್ಚಿನ ಮಾಹಿತಿ

೧೯೮೯ ರಿಂದಲೂ ನಾನು ಅಲೆಮಾರಿ, ಅರೆ ಅಲೆಮಾರಿ, ಜನಾಂಗವಾದ ದೊಕ್ಕಲು ಮಕ್ಕಳ ಕುರಿತು ಅಧ್ಯಯನ ಮಾಡುತ್ತಲೇ ಇದ್ದೇನೆ. ಅವರ ಹಚ್ಚೆ ಕಲೆಯ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಕ್ಷೇತ್ರ ಕಾರ್ಯದಲ್ಲಿದ್ದೇನೆ…

“ಹಚ್ಚೆ ಮೊದಲೋ ಜನ ಮೊದಲೋ..?” ಎಂದು ನನ್ನನ್ನು ಪ್ರಶ್ನಿಸುವ ಮೂಲಕ ಹಚ್ಚೆಯ ಮಹತ್ವವನ್ನು ಆ ಜನರು ವಿವರಿಸುತ್ತಾ ಹೋದರು.

ಹರಪ್ಪಾ ಮಹೊಂಜಾದಾರೋ ಸಂಸ್ಕೃತಿಯ ಕಾಲದಲ್ಲಿ ಕೂಡಾ ಹಚ್ಚೆ ಕಲೆ ಇತ್ತು ! ಗಂಡಸರು ಹೆಂಗಸರು ಮಕ್ಕಳು ಅಷ್ಟೇ ಏಕೆ ಗೋಡೆ ಮಣ್ಣಿನ ಪಾತ್ರೆ ಪಡುಗ ಗಡಿಗೆಗಳ ಮೇಲೆ ಹಚ್ಚೆ ಕಲೆಯಿತ್ತು.

ಹಚ್ಚೆ ಕಲೆಯು ಮೂಲ ನಿವಾಸಿಗಳ ಬುಡ್ಡಕಟ್ಟು ಜನರ ಕಲೆ. ಆರಂಭದಲ್ಲಿ ಬುಡಕಟ್ಟಿನ ನಾಯಕ-ನಾಯಕಿ ಮಾತ್ರ ಹಚ್ಚೆ ಹಾಕಿಸಿ ಕೊಳ್ಳುತ್ತಿದ್ದರು. ನಂತರ ಗುಂಪು ಗುಂಪು ಹಚ್ಚೆ ಹಾಕಿಸಿಕೊಳ್ಳಲು ಮುಂದಾಯಿತು. ಇದು ಅಧಿಕಾರದ ಗುಲಾಮಗಿರಿಯ ಅಪರಾಧಿಗಳ ಪತ್ತೆಗಾಗಿ ಹಚ್ಚೆ ಬಳಕೆಯಲ್ಲಿತ್ತು.

ಸಮಾಜ ಶಾಸ್ತ್ರಜ್ಞರ ಪ್ರಕಾರ ಸುಮಾರು ಹತ್ತು ಸಾವಿರ ವರ್ಷಗಳ ಇತಿಹಾಸವಿದೆಯೆಂದೂ ಕ್ರಿ.ಪೂ.ದಲ್ಲಿ ಮಮ್ಮಿಯೊಂದರಲ್ಲಿ ದಕ್ಷಿಣ ಅಮೆರಿಕಾದಲ್ಲಿ ಪತ್ತೆ ಹಚ್ಚಿರುವರು.

ಜೂಲಿಯಸ್ ಸೀಸರ್ ಕ್ರಿ.ಪೂ. ೫೪ ರಲ್ಲಿ ಬರೆದಿರುವ ಟೆಂಪೆಸ್ಟ್, ಮ್ಯಾಕ್‌ಬತ್ ಕೃತಿಗಳಲ್ಲಿ ಹಚ್ಚೆಯ ಕುರುಹುಗಳಿವೆ.

ಜೇಮ್ಸ್ ಕುಕ್ ಎಂಬ ನಾವಿಕ ಯುರೋಪ್‌ಗೆ ಮೊತ್ತ ಮೊದಲು ಹಚ್ಚೆಯನ್ನು ಪರಿಚಯಿಸಿದ.

೧೯೭೧ರಲ್ಲಿ ಹವಾಯಿ ದ್ವೀಪದಿಂದ ಮರಳಿದ್ದ ಈತ !

ಹಿಟ್ಲರ್ -ಕೈದಿಗಳಿಗೆ ಹಚ್ಚೆ ಹಾಕಿಸುತ್ತಿದ್ದನೆಂದು ಇತಿಹಾಸ ಹೇಳುವುದು.

ಕ್ರೈಸ್ತ ಮಿಷನರಿಗಳು ಹಚ್ಚೆ ಕಲೆಗೆ ವಿರೋಧವಿದ್ದವು. ೧೮-೧೯ ನೆಯ ಶತಮಾನದಲ್ಲಿ ಉನ್ನತ ಜನರೂ ಹಚ್ಚೆಗೆ ಒಲವು ತೋರಿದ್ದು ಇತಿಹಾಸ ಸಾರುವುದು. ೧೯೬೦ ರಲ್ಲಿ ಹಚ್ಚೆ ಜನಪ್ರಿಯವಾಗಿತ್ತು !

ಗೋರಂಟಿ – ಮೆಹೆಂದಿಯು ಹಚ್ಚೆಯ ರೂಪವೆಂಬುದನ್ನು ಹೇಳುವರು.

ಹಚ್ಚೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಇದೆ. ಸಂಗ್ರಹಿಸಬೇಕಾಗಿದೆ. ಕಾದೂ ನೋಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...