ಮಸಣ ಸಂಸಾರ

ಬಾಳಿನಲೊಂದು ಸ್ಥಿರತೆ ಇಟ್ಟು ನಡೆ
ಹೆಜ್ಜೆ ಹೆಜ್ಜೆಗೂ ಪಡೆ ಶಿವನ ಆಸರೆ
ಈ ಭವಸಾಗರವ ದಿಟದಿ ದಾಟಿಸುವಾತ
ಪರಮಾತ್ಮನೊಬ್ಬನೆ ಸಂಶಯ ವೇಕೆ ಬೇರೆ

ಸಂತರ ಪಥದತ್ತ ಸಾಗು ನೀ ಮುಂದೆ
ತಿದ್ದುವರು ನಿನಗೆ ಕ್ಷಣ ಕ್ಷಣಕ್ಕೂ ಅವರು
ಮೃತ್ಯು ದೇವತೆ ಯತ್ತ ಸರಿಯವ ಮುಂಚೆ
ಮುಕ್ತಿ ಮಾರ್‍ಗ ತೋರುವನು ದೇವರು

ಸತಿ ಸುತ ಮಿತ್ರರು ಯಾರು ನಿನ್ನವರು
ನಿನ್ನ ಕಾಮನೆ ಕಾಂಚನೆಗೆ ಅವರ ಹುನ್ನಾರ
ಮೋಜು ಮೊಹಗಳೇ ಜೀವನದ ಗುರಿ
ಹಾಗೆಂದು ನುಡಿದವರಿಗೆ ನಿತ್ಯ ಜರಿ

ಜನುಮಗಳೆಲ್ಲ ಕಳೆದು ಮನವು ಶತಾಯ
ಈಗ ಮುಕ್ತಿ ಮಾರ್‍ಗಕ್ಕು ಅದು ಪರಮ ಶ್ರೇಯ
ಆದರೆ ಹೀನಗುಣಗಳು ತೊರೆದು ನೇಮ
ಮಸಣ ಸಂಸಾರಕ್ಕೆ ಮಾಣಿಕ್ಯ ವಿಠಲ ಪ್ರೇಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೫
Next post ಪಾಪಿಯ ಪಾಡು – ೮

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys