ಮಸಣ ಸಂಸಾರ

ಬಾಳಿನಲೊಂದು ಸ್ಥಿರತೆ ಇಟ್ಟು ನಡೆ
ಹೆಜ್ಜೆ ಹೆಜ್ಜೆಗೂ ಪಡೆ ಶಿವನ ಆಸರೆ
ಈ ಭವಸಾಗರವ ದಿಟದಿ ದಾಟಿಸುವಾತ
ಪರಮಾತ್ಮನೊಬ್ಬನೆ ಸಂಶಯ ವೇಕೆ ಬೇರೆ

ಸಂತರ ಪಥದತ್ತ ಸಾಗು ನೀ ಮುಂದೆ
ತಿದ್ದುವರು ನಿನಗೆ ಕ್ಷಣ ಕ್ಷಣಕ್ಕೂ ಅವರು
ಮೃತ್ಯು ದೇವತೆ ಯತ್ತ ಸರಿಯವ ಮುಂಚೆ
ಮುಕ್ತಿ ಮಾರ್‍ಗ ತೋರುವನು ದೇವರು

ಸತಿ ಸುತ ಮಿತ್ರರು ಯಾರು ನಿನ್ನವರು
ನಿನ್ನ ಕಾಮನೆ ಕಾಂಚನೆಗೆ ಅವರ ಹುನ್ನಾರ
ಮೋಜು ಮೊಹಗಳೇ ಜೀವನದ ಗುರಿ
ಹಾಗೆಂದು ನುಡಿದವರಿಗೆ ನಿತ್ಯ ಜರಿ

ಜನುಮಗಳೆಲ್ಲ ಕಳೆದು ಮನವು ಶತಾಯ
ಈಗ ಮುಕ್ತಿ ಮಾರ್‍ಗಕ್ಕು ಅದು ಪರಮ ಶ್ರೇಯ
ಆದರೆ ಹೀನಗುಣಗಳು ತೊರೆದು ನೇಮ
ಮಸಣ ಸಂಸಾರಕ್ಕೆ ಮಾಣಿಕ್ಯ ವಿಠಲ ಪ್ರೇಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೫
Next post ಪಾಪಿಯ ಪಾಡು – ೮

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…