Home / ಲೇಖನ / ಇತರೆ / ಅರ್‍ಜುನ ಪ್ರಶಸ್ತಿ ಪುರಸ್ಕೃತರು

ಅರ್‍ಜುನ ಪ್ರಶಸ್ತಿ ಪುರಸ್ಕೃತರು

ಕ್ರೀಡಾ ಜಗತ್ತಿನಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮಹಾಸಾಧಕ ಸಾಧಕಿಯರಿಗೆ ಕನ್ನಡ ನಾಡಿನ ಪ್ರತಿಷ್ಠಿತ ಅರ್‍ಜುನ ಪ್ರಶಸ್ತಿಯನ್ನಿತ್ತು ಗೌರವಿಸುವರು.

ಈ ಪ್ರಶಸ್ತಿಗೆ ೨೦೧೪ರ ಸಾಲಿನಲ್ಲಿ ಭಾಜನರಾದ ಮಹಾಸಾಧಕ-ಸಾಧಕಿಯರು….

೧ ಎಂ.ಆರ್. ಪೂವಮ್ಮ- ಅಥ್ಲೆಟಿಕ್ಸ್

೨ ದೀಪಾ ಕರ್‍ಮಾಕರ್ – ಜಿಮ್ನಾಸ್ಟಿಕ್ಸ್

೩ ಬಬಿತಾ – ಕುಸ್ತಿ

೪ ಸ್ವರ್‍ಣಸಿಂಗ್ ವಿರ್‍ಕ್- ರೋಯಿಂಗ್

೫ ಸಂತೊಯ್‌ದೇವಿ- ವುಶು

೬ ಶರತ್ ಗಾಯಕ್ವಾಡ್- ಪ್ಯಾರಾಸ್ವಿಮಿಂಗ್

೭ ರೋಹಿತ್ ಶರ್‍ಮಾ- ಕ್ರಿಕೆಟ್

೮ ಪಿ.ಆರ್. ಶ್ರೀಜೇಶ್ – ಹಾಕಿ

೯ ಜಿತುರಾಯ್- ಶೂಟಿಂಗ್

೧೦ ಸಂದೀಪ್‌ ಕುಮಾರ್‌- ಆರ್‍ಚರಿ

೧೧ ಮನ್‌ದೀಪ್ ಜಂಗ್ರಾ- ಬಾಕ್ಸಿಂಗ್

೧೨ ಭಜರಂಗ್- ಕುಸ್ತಿ

೧೩ ಕೆ. ಶ್ರೀಕಾಂತ್ – ಬ್ಯಾಡ್ಮಿಂಟನ್

೧೪ ಸತೀಶ್ ಶಿವಲಿಂಗಮ್- ವೇಟ್ ಲಿಫ್ಟಿಂಗ್

೧೫ ಮನ್ ಜೀತ್ ಚಿಲ್ಲಾರ್- ಕಬಡ್ಡಿ

೧೬ ಅಭಿಲಾಶಾ ಮಾತ್ರೆ- ಕಬಡ್ಡಿ

೧೭ ಅನೂಪ್ ಕುಮಾರ್ ಯಾಮಾ- ರೋಲರ್ ಸ್ಟೇಟಿಂಗ್

– ಇವರಿಗೆಲ್ಲ ನಾವು ನೀವು ‘ಆಲ್ ದಿ ಬೇಸ್ಟ್’ ಹೇಳೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...