ಬಡತನದ ಮಡುವಿಂದ ಕೊಸರಿಕೊಂಡು ಹೋದ ವೀರ – ದೇಶ ರಕ್ಷಿಸಿ ಹೆಂಡತಿ ಮಕ್ಕಳನು ಅನಾಥಿಸಿ ಎಲ್ಲರ ಕಣ್ಣಾಲಿಯಲಿ ತುಂಬಿ ಶ್ರೀಮಂತನಾದ. *****