ಬತ್ತಿಯಲ್ಲಿರುವ
ಪ್ರತಿ ಎಳೆಯಲ್ಲು
ಅಡಗಿ ಕುಳಿತಿದೆ
ಬೆಳಕಿನ ಕಿರಣ
ಎಣ್ಣೆಯಲ್ಲಿರುವ
ಪ್ರತಿ ಕಣದಲ್ಲು
ತುಡಿಯುತ್ತಿದೆ
ಬೆಳಕಿನ ಹೂರಣ
ಮಣ್ಣಿನ ಹಣತೆಯ
ಹಾಸಿಗೆಯಲ್ಲಿ
ಎಣ್ಣೆ ಬತ್ತಿ ಬೆರೆತು
ಬಿರಿಯುತ್ತಿದೆ
ಬಿರುಸು ಬಾಣ
*****
ಬತ್ತಿಯಲ್ಲಿರುವ
ಪ್ರತಿ ಎಳೆಯಲ್ಲು
ಅಡಗಿ ಕುಳಿತಿದೆ
ಬೆಳಕಿನ ಕಿರಣ
ಎಣ್ಣೆಯಲ್ಲಿರುವ
ಪ್ರತಿ ಕಣದಲ್ಲು
ತುಡಿಯುತ್ತಿದೆ
ಬೆಳಕಿನ ಹೂರಣ
ಮಣ್ಣಿನ ಹಣತೆಯ
ಹಾಸಿಗೆಯಲ್ಲಿ
ಎಣ್ಣೆ ಬತ್ತಿ ಬೆರೆತು
ಬಿರಿಯುತ್ತಿದೆ
ಬಿರುಸು ಬಾಣ
*****
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…