ಹೊಲಸು ನೀರು ಹರಿವ ಕಡೆ ಹಲಸು ಹಣ್ಣಾಗಿ ಊರಿಗೆ ತುಂಬಿತು ಪರಿಮಳ ಗಂಗೆ ತುಂಗೆ ಕಾವೇರಿ ಮಿಂದು ಬಂದರು ಕಳೆದು ಹೋಗಲಿಲ್ಲ ಮನದ ಮಡಿ ಮೈಲಿಗೆ ಆಚಾರ ವಿಚಾರ ***** Author Recent Posts ಜರಗನಹಳ್ಳಿ ಶಿವಶಂಕರ್ Latest posts by ಜರಗನಹಳ್ಳಿ ಶಿವಶಂಕರ್ (see all) ಹೆರಿಗೆ - December 27, 2020 ಆಸೆ - December 20, 2020 ಕಾಲ - December 13, 2020