ಅದೇ ನೆಲ ಅದೇ ಜಲ
ಎದೆ ಸೀಳಿ ಹೊರಬಂದ
ಚಿಗುರುಗಳ ಮತ್ತದೇ
ಹಳೆಯ ಬೀಜದ ಫಲ
ಅಲ್ಲಿ…. ಇಲ್ಲಿ….
ಗಾಳಿಗುಂಟ ತೇಲಿಬಂದ
ಹೊಸತನದ ವಾಸನೆ ಕುಡಿದು
ಅಮಲಿನಲ್ಲಿ ತಲೆಕುಣಿಸಿ
ತೊನೆದಾಡುವ ಶೈಲಿ-
ಹಳೆಯದನ್ನೆ ಹೊಸದಾಗಿ
ನೋಡುವ ವಿಚಿತ್ರ ಖಯಾಲಿ
ಸಂಭ್ರಮಿಸಿ ಎತ್ತಿಕಟ್ಟಿದ್ದು
ಮತ್ತದೇ ಹಳೆಯ ಬೇಲಿ!
ಅದೇ ನೆಲ ಅದೇ ಜಲ
ಎದೆ ಸೀಳಿ ಹೊರಬಂದ
ಚಿಗುರುಗಳ ಮತ್ತದೇ
ಹಳೆಯ ಬೀಜದ ಫಲ
ಅಲ್ಲಿ…. ಇಲ್ಲಿ….
ಗಾಳಿಗುಂಟ ತೇಲಿಬಂದ
ಹೊಸತನದ ವಾಸನೆ ಕುಡಿದು
ಅಮಲಿನಲ್ಲಿ ತಲೆಕುಣಿಸಿ
ತೊನೆದಾಡುವ ಶೈಲಿ-
ಹಳೆಯದನ್ನೆ ಹೊಸದಾಗಿ
ನೋಡುವ ವಿಚಿತ್ರ ಖಯಾಲಿ
ಸಂಭ್ರಮಿಸಿ ಎತ್ತಿಕಟ್ಟಿದ್ದು
ಮತ್ತದೇ ಹಳೆಯ ಬೇಲಿ!
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…
"The best of you is he who behaves best towards the members of his family" (The Holy Prophet) ವಾರದ ಸಂತೆ.… Read more…
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…