ಅದೇ ನೆಲ ಅದೇ ಜಲ
ಎದೆ ಸೀಳಿ ಹೊರಬಂದ
ಚಿಗುರುಗಳ ಮತ್ತದೇ
ಹಳೆಯ ಬೀಜದ ಫಲ
ಅಲ್ಲಿ…. ಇಲ್ಲಿ….
ಗಾಳಿಗುಂಟ ತೇಲಿಬಂದ
ಹೊಸತನದ ವಾಸನೆ ಕುಡಿದು
ಅಮಲಿನಲ್ಲಿ ತಲೆಕುಣಿಸಿ
ತೊನೆದಾಡುವ ಶೈಲಿ-
ಹಳೆಯದನ್ನೆ ಹೊಸದಾಗಿ
ನೋಡುವ ವಿಚಿತ್ರ ಖಯಾಲಿ
ಸಂಭ್ರಮಿಸಿ ಎತ್ತಿಕಟ್ಟಿದ್ದು
ಮತ್ತದೇ ಹಳೆಯ ಬೇಲಿ!
ಅದೇ ನೆಲ ಅದೇ ಜಲ
ಎದೆ ಸೀಳಿ ಹೊರಬಂದ
ಚಿಗುರುಗಳ ಮತ್ತದೇ
ಹಳೆಯ ಬೀಜದ ಫಲ
ಅಲ್ಲಿ…. ಇಲ್ಲಿ….
ಗಾಳಿಗುಂಟ ತೇಲಿಬಂದ
ಹೊಸತನದ ವಾಸನೆ ಕುಡಿದು
ಅಮಲಿನಲ್ಲಿ ತಲೆಕುಣಿಸಿ
ತೊನೆದಾಡುವ ಶೈಲಿ-
ಹಳೆಯದನ್ನೆ ಹೊಸದಾಗಿ
ನೋಡುವ ವಿಚಿತ್ರ ಖಯಾಲಿ
ಸಂಭ್ರಮಿಸಿ ಎತ್ತಿಕಟ್ಟಿದ್ದು
ಮತ್ತದೇ ಹಳೆಯ ಬೇಲಿ!
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…