ಹಸಿವಿನ ಕಾಠಿಣ್ಯಕ್ಕೆ
ಮೃದು ರೊಟ್ಟಿ
ಸ್ಪಂದಿಸಿ ಸೋಲುವಾಗೆಲ್ಲಾ
ಅರ್ಥವಿರದ ಕವಿತೆಯ ಹುಟ್ಟು.
ದಾಖಲಾಗದ ಇತಿಹಾಸದ ಗುಟ್ಟು.
*****
ಕನ್ನಡ ನಲ್ಬರಹ ತಾಣ
ಹಸಿವಿನ ಕಾಠಿಣ್ಯಕ್ಕೆ
ಮೃದು ರೊಟ್ಟಿ
ಸ್ಪಂದಿಸಿ ಸೋಲುವಾಗೆಲ್ಲಾ
ಅರ್ಥವಿರದ ಕವಿತೆಯ ಹುಟ್ಟು.
ದಾಖಲಾಗದ ಇತಿಹಾಸದ ಗುಟ್ಟು.
*****
ಕೀಲಿಕರಣ: ಎಂ ಎನ್ ಎಸ್ ರಾವ್