ಕವಿತೆ ವೇದನೆ ವೆಂಕಟಪ್ಪ ಜಿJuly 4, 2021December 25, 2020 ನನ್ನೊಳಗೆ ನಾನಿಲ್ಲ ವೇದನೆ ತಾಳಲಾಗುತ್ತಿಲ್ಲ. ಸತ್ಯವನು ದರ್ಶಿಸಿ ಸಾರಿ, ಸಾರಿ ನಿಲಿಸಲು ಆಗುತ್ತಿಲ್ಲ. ನನಗೇ ನಾನು ವ್ಯರ್ಥನೆನಿಸುತ್ತಿದೆ. ಸುತ್ತಲಿನ ಕತ್ತಲಿನಲಿ ಕರಗಿ ಹೋಗುತ್ತಿದ್ದೆನೇನೋ... ಎನಿಸುತಿದೆ. ***** Read More
ಸಣ್ಣ ಕಥೆ ನರಸಿಂಗ ತಿರುಮಲೇಶ್ ಕೆ ವಿJuly 4, 2021July 3, 2021 ನರಸಿಂಗ ಅನ್ನುವುದು ಗೋಪಾಲಕೃಷ್ಣ ಅಡ್ಯಂತಾಯರು ಪ್ರೀತಿ ದ್ವೇಷಗಳಿಂದ ಸಾಕಿದ ನಾಯಿಯ ಹೆಸರು. ಚೆನ್ನಾಗಿ ಮುದ್ದುಮಾಡುತ್ತಿದ್ದ ಅವರೇ ಕೆಲವೊಮ್ಮೆ ಅದಕ್ಕೆ ಕಣ್ಣು ಮೋರೆಯೆನ್ನದೆ ಹೊಡೆಯುತ್ತಿದ್ದರು. ಇನ್ನು ಕೆಲವೊಮ್ಮೆ ಮನೆಯಲ್ಲಿ ಇಂಥದೊಂದು ಪ್ರಾಣಿಯಿದೆಯೆಂಬ ಸಂಗತಿಯನ್ನೇ ಮರೆತುಬಿಟ್ಟಂತೆ ಅದನ್ನು... Read More
ಹನಿಗವನ ಸನ್ಯಾಸಿ ಶ್ರೀವಿಜಯ ಹಾಸನJuly 4, 2021January 1, 2021 ಭರಿಸಲಾಗುತ್ತಿಲ್ಲ ಹೆಂಡತಿಯ ಬೇಡಿಕೆಗಳ ರಾಶಿ ಸಂಸಾರ ತ್ಯಜಿಸಿ ನಾನಾಗಬೇಕೆಂದಿರುವೆ ಸನ್ಯಾಸಿ ***** Read More