ಕವಿತೆ ಬುದ್ಧಿ ಚಿತ್ತ ಹಮ್ಮುಗಳೇ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ August 28, 2017February 19, 2017 ಬುದ್ಧಿ ಚಿತ್ತ ಹಮ್ಮುಗಳೇ, ವಿಷಯೇಂದ್ರಿಯ ಬಿಮ್ಮುಗಳೇ ನನ್ನ ಹೊತ್ತು ಗಾಳಿಯಲ್ಲಿ ಜಿಗಿದೋಡುವ ಗುಮ್ಮಗಳೇ! ಓಡಬೇಡಿ ಕೆಡವಬೇಡಿ ಅಶ್ವಗಳೇ ನನ್ನನು ಎಸೆಯಬಹುದೆ ಕೊರಕಲಲ್ಲಿ ರಥದಿ ಕುಳಿತ ದೊರೆಯನು? ಸಾವಧಾನ ಎಳೆದು ಸಾಗಿ ಹೊಣೆಯನರಿತು ರಥವನು ವಶವಾಗದೆ... Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೩೫ ಧರ್ಮದಾಸ ಬಾರ್ಕಿ August 28, 2017February 4, 2017 ಮಳೆಯನ್ನು ದ್ವೇಷಿಸುತ್ತ ಕೊಡೆ ಹಿಡಿದು ನಡೆದವನಿಗೆ- ಕಾಮನಬಿಲ್ಲು ಎದುರಾಯಿತು! ***** Read More