ನಿರ್ಧಾರ
ಘೋರ ಸಂಸಾರವಿದು ಮಾಯಾ ಕೂಪ ಹೆಜ್ಜೆ ಹೆಜ್ಜೆಗೂ ಇಲ್ಲಿ ಪಾಪ ತಾಪ ಎಲ್ಲರೂ ಇಲ್ಲಿ ಸ್ವಾರ್ಥಕ್ಕೆ ಕಾದಿಹರು ನಿನ್ನನ್ನು ಬೆಂಬಿಡದೆ ನಿತ್ಯ ಕಾಡಿಹರು ಪ್ರತಿ ಕ್ಷಣವೂ ನೀನು […]
ಘೋರ ಸಂಸಾರವಿದು ಮಾಯಾ ಕೂಪ ಹೆಜ್ಜೆ ಹೆಜ್ಜೆಗೂ ಇಲ್ಲಿ ಪಾಪ ತಾಪ ಎಲ್ಲರೂ ಇಲ್ಲಿ ಸ್ವಾರ್ಥಕ್ಕೆ ಕಾದಿಹರು ನಿನ್ನನ್ನು ಬೆಂಬಿಡದೆ ನಿತ್ಯ ಕಾಡಿಹರು ಪ್ರತಿ ಕ್ಷಣವೂ ನೀನು […]
ಆಗಳೆನ್ನ ಸಮಾಧಿಯೆಡೆಗೈದಿ ಮೆಲುಮೆಲನೆ, ನುಣ್ಚರದಿನೊಲವಿನಾ ಪಾಡುಗಳ ಪಾಡಿ, ಮಧುರಸವನದರಮೇಲತಿಶಯದಿ ನೀಂ ಸೂಸಿ, ಬೋರಲಿಡು ಮಧುವಿದ್ದ ಬಟ್ಟಲನು ದಯೆಯಿಂ. *****
ಏನೆಂದು ಹೇಳಲಿ ಅಕ್ಕ ಮುತ್ತಿನ ಕತೆಯ ಏನೆಂದು ಹೇಳಲಿ ಅದ ಕಿತ್ತವನ ಕತೆಯ ಬೃಂದಾವನ ತುಂಬ ಸುರಿಯಿತು ಮುತ್ತು ಅದು ಸುರಿದರು ಇನ್ನೂ ಮುಗಿಯದೆ ಇತ್ತು ಅತ್ತು […]
ಹಸಿರೆಲೆಗಳಂಜಲಿಯೊಳಾತು ರವಿ ತೇಜವಂ ಜೀವಕರ್ಘ್ಯವನೆರೆವ ಬನದ ನಲವು, ಕೆರೆಕೆರೆಯ ಹರಹಿನೊಳು ಜಲಹಾಸವನು ಮೆರಸಿ ತಿರೆ ಬಣ್ಣಗೊಳಿಸುವೀ ಬಿಸಿಲ ನಲವು, ಅಲೆ ಕೆದರೆ ತರು ಬೆದರೆ ನೀಲದಿಂ ಧುಮ್ಮಿಕ್ಕಿ […]
ಆಗಸದ ಝಗಝಗಿಸುವ ನಕ್ಷತ್ರಗಳು ಸಾಮೂಹಿಕ ರಜೆ ಹಾಕಿ ಹೋಗಿದ್ದವು. ವಸುಂಧರೆಯ ಮೇಲೆ ಚಿಗರೆಯಂತೆ ಪಟಪಟನೆ ಪುಟಿನಗೆಯುವ ಒಂದೇ ಒಂದು ನಕ್ಷತ್ರ ಮಿನುಗುತ್ತಿತ್ತು. ಪ್ರಖರವಾಗಿ ಹೊಳೆಯುತ್ತಿತ್ತು ಮೂಗುತಿ ಸುಂದರಿ […]
ಇದು ಸೋಜಿಗದ ವಿಷಯ. ಹಾಗಾದರೆ ಕಾಡಿನಲ್ಲಿರುವ ಮರಗಳ ಅಡಿಯನ್ನು ಅಗೆದು ಖನಿಜ ಹುಡುಕಬಹುದಲ್ಲ.?! ಎನ್ನಬಹುದು. ಆದರೆ ಇದು ಹೀಗಾಗದೇ ಕೆಲವೇ ಜಾತಿಗಳ ಮರಗಳು ಬೇರೆಬೇರೆ ಜಾತಿಯ ಖನಿಜಗಳಿರುವ […]
೧ ಇರುಳಲಿ ಅಗ್ನಿಯ ರಥದಲಿ ಬರುತಿರೆ ಘೋರಾರಣ್ಯದ ಮಧ್ಯದಲಿ ಅರಬೈಲೆನ್ನುವ ಗುರುತರ ವನಗಿರಿ ದರೆಯಲಿ ರಥವದು ಸಾಗದಿರೆ ೨ ಕೊರಗುತ ರೇಗುತ ಮರುಗುತ ಪೊರಮಡೆ ಬನಸಿರಿ ಬಗನಿಯ […]
ಕನಸುಗಳು ಕರೆದಾವೊ ಮನಸುಗಳು ಬೆರೆತಾವೊ ಕೆಂಬಾವುಟದಡಿಯಲ್ಲಿ ಹೊಸಹಾಡು ಕೇಳಿದವೊ || ಕತ್ತಲಲಿ ಕರಗಿದ ಸೂರ್ಯ ಇನ್ನು ಕರಗೋದಿಲ್ಲವಣ್ಣ ಕಣ್ಣೀರಲಿ ತೊಳೆದ ಬದುಕು ಇನ್ನು ಮುಂದೆ ಬೇರೆಯಣ್ಣ ಇನ್ನು […]
“ಜಯಂತಾ, ನೀನು ಪಾಸಾಗಿಯೇ ತೀರುವಿ; ಮುಂದೇನು ಮಾಡ ಬೇಕೆಂದಿರುವಿ ? ನಿನ್ನ ದೊಡ್ಡಣ್ಣನಂತೂ ಚಳವಳಿಯಲ್ಲಿ ಸೇರಿಕೊಂಡ. ನಿನ್ನ ಮನಸ್ಸಿನಲ್ಲೇನಿದೆ ?” ಎಂದು ಯಜಮಾನರು ವಿಚಾರಿಸಿದರು. “ಚಳವಳಿಯ ಭರವು […]