ಇಬ್ಬನಿಯಲಿ ತೊಯ್ದಂತಿರುವ
ಆ ಕಣ್ಣುಗಳನ್ನೂ
ಉಕ್ಕಿನಂತ ಗಡುಸಾಗಿರುವ
ಆ ತೋಳುಗಳನ್ನೂ
ಹೂವಿನಷ್ಟೇ ಮೃದುವಾದ
ಅವನಾತ್ಮವನ್ನೂ ಮುಟ್ಟಿದೆ
ದೇವರೇ…
ಅದು ಅಹಂಕಾರದ ಮೊಟ್ಟೆ!
ಅಂತೆಯೆ
ಉರಿಗಣ್ಣಲಿ ನಿಲಿಸಿ
ಹದವಾಗಿ ಬೇಯಿಸಿದೆ
ಚಿಪ್ಪೊಡೆದು
ಹೊಳೆಯಿತು ಮಿಂಚು
ಹಣೆಯಲ್ಲಿ ಧರಿಸಿದೆ.
*****
ಇಬ್ಬನಿಯಲಿ ತೊಯ್ದಂತಿರುವ
ಆ ಕಣ್ಣುಗಳನ್ನೂ
ಉಕ್ಕಿನಂತ ಗಡುಸಾಗಿರುವ
ಆ ತೋಳುಗಳನ್ನೂ
ಹೂವಿನಷ್ಟೇ ಮೃದುವಾದ
ಅವನಾತ್ಮವನ್ನೂ ಮುಟ್ಟಿದೆ
ದೇವರೇ…
ಅದು ಅಹಂಕಾರದ ಮೊಟ್ಟೆ!
ಅಂತೆಯೆ
ಉರಿಗಣ್ಣಲಿ ನಿಲಿಸಿ
ಹದವಾಗಿ ಬೇಯಿಸಿದೆ
ಚಿಪ್ಪೊಡೆದು
ಹೊಳೆಯಿತು ಮಿಂಚು
ಹಣೆಯಲ್ಲಿ ಧರಿಸಿದೆ.
*****
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…