ಕವಿಯುತಿದೆ ಮೋಡ
ಸುಳಿಗಾಳಿ ಕಂಪ ಹೀರಿ
ನನ್ನೆದೆಯ ಭಾವ ತುಂಬಿ
ಚದುರಿದೆ ಮೋಡ ಬಾನಲಿ ||
ಕರಗುತಿದೆ ಮೋಡ
ಸುಳಿಗಾಳಿ ತಂಪಲೆರೆದು
ನನ್ನದೆಯ ಕಾಮನೆ
ಹೊರಹೊಮ್ಮಿ ಚಿಮ್ಮಿ ||
ಹಸಿರಾಗುತಿದೆ ನೆಲವು
ಬಣ್ಣಗಳ ತುಂಬಿ ಚೆಲ್ಲಿ
ಭಾವ ಸಂಗಮದಿ
ನಿಶೆಯಿಂದ ಹಸಿರು ಉಸಿರಾಗಿ ||
*****
ಕವಿಯುತಿದೆ ಮೋಡ
ಸುಳಿಗಾಳಿ ಕಂಪ ಹೀರಿ
ನನ್ನೆದೆಯ ಭಾವ ತುಂಬಿ
ಚದುರಿದೆ ಮೋಡ ಬಾನಲಿ ||
ಕರಗುತಿದೆ ಮೋಡ
ಸುಳಿಗಾಳಿ ತಂಪಲೆರೆದು
ನನ್ನದೆಯ ಕಾಮನೆ
ಹೊರಹೊಮ್ಮಿ ಚಿಮ್ಮಿ ||
ಹಸಿರಾಗುತಿದೆ ನೆಲವು
ಬಣ್ಣಗಳ ತುಂಬಿ ಚೆಲ್ಲಿ
ಭಾವ ಸಂಗಮದಿ
ನಿಶೆಯಿಂದ ಹಸಿರು ಉಸಿರಾಗಿ ||
*****
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…