ಮತ್ತೆ ಬರುವದು ಬೇಡ
ಸೀತೆಯನು ಕಾಡಿಗಟ್ಟಿ
ಊರ್‍ಮಿಳೆಯನು ಅಳಲು ಬಿಟ್ಟು
ರಾಮ ಲಕ್ಷ್ಮಣರು ಹುಟ್ಟಿ
ರಾಮಾಯಣ ಮಾಡುವ ಕಾಲ.
*****