ಮತ್ತೆ ಬರುವದು ಬೇಡ ಸೀತೆಯನು ಕಾಡಿಗಟ್ಟಿ ಊರ್ಮಿಳೆಯನು ಅಳಲು ಬಿಟ್ಟು ರಾಮ ಲಕ್ಷ್ಮಣರು ಹುಟ್ಟಿ ರಾಮಾಯಣ ಮಾಡುವ ಕಾಲ. *****