ಕಿರಣಮಾಲೆ ಕೊರಳಲಿ
ತಳೆದ ದೇವನೆ
ನೀಡೋ ನಿಜ ದರ್ಶನ
ಹೇ ಭಾಸ್ಕರನೆ
ಜಗಜಗಿಸುವ ಕಿರಣಜಾಲ
ಹೊಳೆವ ಹೊನ್ನ ತಳಿಗೆ
ಬೆಳಗಿ ನಡುವೆ ನಿಂತಿದೆ
ಸರಿಸಿ ಸತ್ಯ ಮರೆಗೆ
ನಿಜವ ತಿಳಿವ ಹಂಬಲ
ತುಡಿದಿದೆ ಎದೆ ತುಂಬ,
ಸರಿಸಿ ಹೊನ್ನಿನಂಬುಗಳನು
ತೋರೋ ನಿಜಬಿಂಬ
*****
ಕಿರಣಮಾಲೆ ಕೊರಳಲಿ
ತಳೆದ ದೇವನೆ
ನೀಡೋ ನಿಜ ದರ್ಶನ
ಹೇ ಭಾಸ್ಕರನೆ
ಜಗಜಗಿಸುವ ಕಿರಣಜಾಲ
ಹೊಳೆವ ಹೊನ್ನ ತಳಿಗೆ
ಬೆಳಗಿ ನಡುವೆ ನಿಂತಿದೆ
ಸರಿಸಿ ಸತ್ಯ ಮರೆಗೆ
ನಿಜವ ತಿಳಿವ ಹಂಬಲ
ತುಡಿದಿದೆ ಎದೆ ತುಂಬ,
ಸರಿಸಿ ಹೊನ್ನಿನಂಬುಗಳನು
ತೋರೋ ನಿಜಬಿಂಬ
*****
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…