ಕವಿತೆ ಆನೆ ಪೊಡಮಟ್ಟಿತು ಸವಿತಾ ನಾಗಭೂಷಣDecember 11, 2021March 1, 2021 ಕೊಳದೊಳಗಣ ಚಂದ್ರನನು ಆನೆ ಮೆಟ್ಟಿತು ನರಕದ ಬಾಗಿಲನು ತಾನೆ ತಟ್ಟಿತು ಬ ಒಳಗೆ, ನನ್ನೊಳಗೆ ಎಂದಿತು ಕೊಳದ ಕೆಸರು ನೇವರಿಸಿತು, ಆವರಿಸಿತು ಅಡಗಿತು ಆನೆಯ ಉಸಿರು ಆನೆ ಘೀಳಿಟ್ಟಿತು ದಶದಿಕ್ಕಿಗೂ ಮೊರೆಯಿಟ್ಟಿತು ಕರುಣೆಯಿಂದಲೇ ಇದಿರುಗೊಂಡವು... Read More
ಕಾದಂಬರಿ ಭ್ರಮಣ – ೭ ಅನಂತ ರಾವ್ ಹೆಚ್ ಕೆDecember 11, 2021November 23, 2021 ನಾಗೇಶ ಯಾರೂ ಇಲ್ಲದಾಗ ಕರುಣಾಜನಕ ದನಿಯಲ್ಲಿ ತನಗೆ ಹರಿ ಮಾಡಿದ ಅವಮಾನವನ್ನು ವಿವರಿಸಿದ್ದ. ಅದು ಅವಮಾನವಲ್ಲವೆಂದು ಅಂತಹ ಪರಿಸ್ಥಿತಿಗಳಲ್ಲಿ ಹಾಗೇ ಮಾಡಬೇಕಾಗುತ್ತದೆ ಎಂಬುವುದನ್ನು ವಿವರಿಸುತ್ತಾ ಇನ್ನೂ ಅವನು ಏನೇನು ಕಲಿಯಬೇಕೆಂಬುವುದನ್ನು ಹೇಳಿದ್ದಳು ಕಲ್ಯಾಣಿ. ಅವಳು... Read More
ಹನಿಗವನ ಅಂತರಾತ್ಮ ಪರಿಮಳ ರಾವ್ ಜಿ ಆರ್December 11, 2021March 14, 2021 ಮನವೊಂದು ಬಂದರು ಲಂಗರು ಹಾಕಿ ನಿಲ್ಲಿಸಲು ಇರಬೇಕು, ಕ್ಯಾಪ್ಟನ್ ಅಂತರಾತ್ಮ! ***** Read More