
ಕುಂಟ ಬಸವನ ಪ್ರೇಮ ಪುರಾಣ
Latest posts by ಪ್ರಭಾಕರ ಶಿಶಿಲ (see all)
- ಮೂಲ ಪರಿಕಲ್ಪನೆಗಳು ಮತ್ತು ಹಣದ ಕಾರ್ಯಗಳು - December 25, 2020
- ಚಿಂಡನ್ನಾರಾಯಣ ನಾಯರನ ಕಂಪ್ಯೂಟರು ಅಷ್ಟಮಂಗಲ ಪುರಾಣವು - December 20, 2020
- ಬೀಜ - October 11, 2020
ಕೊಡಗಿನ ಕೊನೆಯ ದೊರೆ ಚಿಕ್ಕವೀರನ ದಿವಾನ ಕುಂಟ ಬಸವನದು ವಿಶಿಷ್ಟ ವ್ಯಕ್ತಿತ್ತ್ವ. ಅವನಿಗೆ ತನ್ನ ಹಿನ್ನೆಲೆ ಗೊತ್ತಿರಲಿಲ್ಲ. ಅರಮನೆಯ ಚಾಕರಿ ಮಾಡಿಕೊಂಡಿದ್ದ ಅವನನ್ನು ಚಿಕ್ಕವೀರ ದಿವಾನಗಿರಿಗೆ ಏರಿಸಿ ಜಾತೀಯ ಮೇಲರಿಮೆಯಿಂದ ಬೀಗುತ್ತಿದ್ದ ಇತರ ದಿವಾನರುಗಳ ಅಹಮ್ಮಮಿಗೆ ಬಲವಾದ ಏಟು ನೀಡಿದ್ದ. ತನ್ನ ಏಳಿಗೆಗೆ ಕಾರಣ ನಾದ ಚಿಕ್ಕವೀರ ರಾಜನಿಗಾಗಿ ಕುಂಟ ಬಸವ ಯಾವ ತ್ಯಾಗಕ್ಕೂ ಸಿದ್ಧನಾಗಿದ್ದ. […]