
ಮುಸ್ಸಂಜೆಯ ಮಿಂಚು – ೧೫
ಅಧ್ಯಾಯ ೧೫ ಮಿಂಚುಳ್ಳಿ ಕಥೆ ಈವತ್ತು ಸೂರಜ್ ಬರ್ತಾ ಇದ್ದಾರೆ. ಹೇಗಿದ್ದಾರೋ ಏನೋ? ‘ಎಲ್ಲವನ್ನೂ ಸೂರಜ್ಗೆ ವಹಿಸಿ, ನಾನು ನಿಶ್ಚಿಂತೆಯಿಂದ ಇದ್ದುಬಿಡುತ್ತೇನೆ’ ಎನ್ನುತ್ತಿದ್ದಾರೆ ವೆಂಕಟೇಶ್ ಸರ್. ಈ ಆಶ್ರಮದ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡು, ಎಲ್ಲವನ್ನೂ ಸಮರ್ಪಕವಾಗಿ ತೂಗಿಸಿಕೊಂಡು ಹೋಗುವಷ್ಟು ಶಕ್ತರೇ ಆ ಸೂರಜ್ ? ಈಗಂತೂ ಹೆಚ್ಚು-ಕಡಿಮೆ ನಾನು ವೆಂಕಟೇಶ್ ಸರ್ರವರನ್ನು ಕೇಳದೆ ನಿರ್ವಹಿಸುವ ಸ್ವತಂತ್ರ […]