ಕವಿತೆ ಸ್ಥಿತ್ಯಂತರ ಲತಾ ಗುತ್ತಿDecember 4, 2018April 8, 2018 ಮೊದಮೊದಲೆಲ್ಲ ಈ ಮೋಡಗಳೊಳಗೆ ಬರೀ ಕಾವಿಧರಿಸಿ ಕಮಂಡಲ ಹಿಡಿದು ಋಷಿ ಮುನಿಗಳ ಸಮೂಹವೇ ಬಂದಂತಾಗಿ ಭೂ ಲೋಕದವರಿಗೆ ನೀರು ಸಿಂಪಡಿಸಿ ಸತ್ತವರನು ಉಳಿಸಿ ಆಶೀರ್ವದಿಸುವವರು ಕಾಣಿಸುತ್ತಿದ್ದರು- ನಂತರ ನಂತರ ಬುದ್ಧ, ಗಾಂಧಿ, ಹೀಗೆ ಹೀಗೆ-... Read More
ಕವಿತೆ ಕಾಲ ಗಿರಿಜಾಪತಿ ಎಂ ಎನ್December 4, 2018May 8, 2018 ಬೆಳಕಿನನುರಣದ.... ನಿತ್ಯ ಸರದಿಯೊಳಗೆ.... ದಿನಗಳರಳುತಿವೆ ಜೀವಂತ.... ಧಾವಂತ.... ನಿಯತಿಗಾಗಿ ನಿದ್ದೆ ಕಳೆದೆದ್ದವರ ಬದುಕಿಗಾಗಿ ಅವರವರು ತೆರೆದಿಟ್ಟ.... ಬಾಳ ಬಂಡಿಗಾಗಿ ಸ್ಪುರಣೆಗಳೆಲ್ಲದರ ಪರಿವೆಯಿರದೆ ಜಗದ ಜಂಗಮತೆಯ ಚಂಚಲ ಧೃವ ಜ್ಯೋತಿಯಲ್ಲಿ.... ಕತ್ತಲೂ ಕವಿಯುತ್ತಲೇ ಇರುತ್ತದೆ.... ಹಗಲ... Read More