ರಸಕಾವ್ಯ
Latest posts by ವೃಷಭೇಂದ್ರಾಚಾರ್ ಅರ್ಕಸಾಲಿ (see all)
- ಎಲ್ಲಿಗೆ ಓಡುವುದು - April 5, 2018
- ವೇಸ್ಟ್ ಬಾಡೀಸ್ - March 29, 2018
- ದೀಪ ಆರದಿರಲಿ - March 22, 2018
ನಿನ್ನ ನೂರಾರು ಹಸ್ತಗಳು ತೂರಿ ನೆಲದೆದೆಯ ತಬ್ಬಿಹವು ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ ಎಂದೋ ನೆಲವ ಮುದ್ದಿಸಿತು ಬೀಜ-ನೀನೆದ್ದೆ ಮುದ್ದಿನ ಚೆಲುಮೆ ಎನಿತೊ ನೋವು ಸುಂಕಗಳ ತೆತ್ತು ಸ್ಥಿರವಾಯಿತು ಅಸ್ಥಿ-ಮಾಂಸ- ಮಜ್ಜಾಕಾಯ ದಿನೆ ದಿನೇ ಭದ್ರವಾಯಿತು-ಹಸರಿಸಿತು ನಂಟು ನಲಿವಿನ ಕೋಟಿ ಪುಳಕಗಳೆನೆ, ಚೆಲುವಿನ ಚಿರನೂತನ ಕೈಚಳಕವೆನೆ ಮೈತುಂಬ ಎಲೆಎಲೆ ಕಲೆಯ ರೋಮಾಂಚನ ತಾಯ್ತನದಿ ಹೂತು, […]