ಕಾಲಿಗೆ ಆಯುಧ ಪೂಜೆ
Latest posts by ಪ್ರಭಾಕರ ಶಿಶಿಲ (see all)
- ಮೂಲ ಪರಿಕಲ್ಪನೆಗಳು ಮತ್ತು ಹಣದ ಕಾರ್ಯಗಳು - December 25, 2020
- ಚಿಂಡನ್ನಾರಾಯಣ ನಾಯರನ ಕಂಪ್ಯೂಟರು ಅಷ್ಟಮಂಗಲ ಪುರಾಣವು - December 20, 2020
- ಬೀಜ - October 11, 2020
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನವರು ಕ.ಸಾ.ಪ.ದಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನೆರವಿನಿಂದ ಮಡಿಕೇರಿಯಲ್ಲಿ ಕಾದಂಬರಿಕಾರ ಭಾರತೀಸುತರ ಸಂಸ್ಮರಣ ಕಾರ್ಯಕ್ರಮವನ್ನು ೨೦೦೯ರ ಅಕ್ಟಟೋಬರ್ ೧೫ ರಂದು ಇರಿಸಿಕೊಂಡಿದ್ದರು. ಅದರಲ್ಲಿ ಭಾರತೀ ಸುತರ ಕಾದಂಬರಿಗಳು ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ನಾನು ಭಾರತೀಸುತರು ಕಂಡ ಪಣಿಯರ ಜಗತ್ತು ಎಂಬ ಪ್ರಬಂಧ ಮಂಡಿಸಬೇಕಿತ್ತು. ನಾನು ಭಾರತೀ ಸುತರ ಕಾದಂಬರಿಗಳೆಲ್ಲವನ್ನೂ […]