ಶೀತದ ಕ್ಯಾನ್ಸರ್ ನಿವಾರಕ ಟೊಮ್ಯಾಟೊ

ಶೀತದ ಕ್ಯಾನ್ಸರ್ ನಿವಾರಕ ಟೊಮ್ಯಾಟೊ

ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಡಾ|| ಪೌಲಿಂಗ್ ಅವರು ವಿಟ್ಟಾಮಿನ್ ‘ಸಿ’ ಯ ಮೇಲೆ ಸಂಶೋಧನೆ ನಡೆಯಿಸಿ ಟೊಮ್ಯಾಟೋ ಬಳಸುವುದರಿಂದ ಶೀತದಿಂದ ಬರುವ ಕ್ಯಾನ್ಸರ್ ಅನ್ನು ತಡೆಗಟ್ಟಿಬಹುದೆಂದು ದೃಢಪಡಿಸಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬಳಸುವ ಪೌಷ್ಠಿಕವಾದ ತರಕಾರಿ, ಆದರೂ ಇದರ ಅಂತರಂಗದಲ್ಲಿ ಅಡಗಿದ ದ್ರವ್ಯಗಳು ಇರುವಿಕೆ ಗೊತ್ತಾವುದೇ ಇಲ್ಲ.

ಮೊದಲನೆಯದ್ದಾಗಿ ವಿಟಾಮಿನ್ ‘ಸಿ’ ಟೊಮ್ಯಾಟೋದಲ್ಲಿ ಅಧಿಕವಾಗಿದೆ. ವಿಟಮಿನ್ ‘ಎ’ ಸಹ ವಿಪುಲವಾಗಿದೆ. ಇದೂ ಅಲ್ಲದೇ ‘ಪೊಲಿಕ್ ಆಸಿಪ್’ ಎಂಬ ಇನ್ನೂಂದು ವಿಟಮಿನ್ ಸಹ ಇದರಲ್ಲಿ ಇವೆ. ಇದಕ್ಕೆ ಕೆಂಪು ವರ್ಣ ಬರುವಂತೆ ಮಾಡಲು ‘ಲೈಕೋಪಿನ್’ ಘಟಕವಿದೆ. ಮಹತ್ವದ ಸಂಗತಿ ಎಂದರೆ ಈ ಘಟಕವು ಕ್ಯಾನ್ಸರ್, ಪುಪ್ಟಸಕ್ಯಾನ್ಸರ್ ಹಾಗೂ ಜಠರಕ್ಯಾನ್ಸರ್‍ಗಳನ್ನು ಪ್ರತಿಬಂಧಿಸುವ ಶಕ್ತಿ ಈ ಟೊಮ್ಯಾಟೋಕ್ಕೆ ಇದೆ. ಇದನ್ನು ತಾಜಾರೂಪದಲ್ಲಾದರೂ ಆಗಲಿ, ಅಡುಗೆಯಲ್ಲಿ ಬಳಸಿಯಾಗಲಿ, ಉಪಯೋಗಿಸುವುದು ಶ್ರೇಷ್ಠವಾದುದು.

‘ಎ’ ವಿಟ್ಯಾಮಿನ್ ಕಡಿಮೆಯಾಗಿ ಲಕ್ಷಗಟ್ಟಲೇ ಮಕ್ಕಳು ಕುರುಡರಾಗಿರುತ್ತಿರುವ ವಿಷಯ ಗೊತ್ತಿರುವ ಸಂಗತಿಯೇ ಆಗಿದೆ. ಪೊಲಿಕ್ ಆಸಿಪ್ ವಿಟಮಿನ್ ದೊರೆಯದೇ ಲಕ್ಷಗಟ್ಟಲೇ ಜನರು ರಕ್ತ ಹೀನತೆಯಿಂದ ಬಿಳಲುತ್ತಿರುವುದು ತಿಳಿದ ವಿಷಯ. ವಿಶೇಷವಾಗಿ ಗರ್ಭಿಣಿಯರಲ್ಲಿ ಈ ಕೊರತೆ ಕಂಡು ಅವರು ರಕ್ತ ಹೀನತೆಯಿಂದ ಬಳಲುವರಲ್ಲದೇ ಅವರ ಗರ್ಭದಲ್ಲಿರುವ ಶಿಶುವು ಸಹ ರಕ್ತ ಹೀನತೆಯಿಂದ ಬಳಲಿ ಊನಾಗುವ ಸಾಧ್ಯತೆಗಳಿವೆ. ವಿಟ್ಯಾಮಿನ್ ‘ಸಿ’ ಯಿಂದ ಶೀತದ ಕ್ಯಾನ್ಸರ್ ರೋಗ ತಡೆಯುವ ಶಕ್ತಿಯನ್ನು ಹೊಂದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಷಾರಿ
Next post ಪಿಶಾಚಿಗೆ ದೈವದ ಉತ್ತರ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys