Home / ಲೇಖನ / ವಿಜ್ಞಾನ / ಶೀತದ ಕ್ಯಾನ್ಸರ್ ನಿವಾರಕ ಟೊಮ್ಯಾಟೊ

ಶೀತದ ಕ್ಯಾನ್ಸರ್ ನಿವಾರಕ ಟೊಮ್ಯಾಟೊ

ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಡಾ|| ಪೌಲಿಂಗ್ ಅವರು ವಿಟ್ಟಾಮಿನ್ ‘ಸಿ’ ಯ ಮೇಲೆ ಸಂಶೋಧನೆ ನಡೆಯಿಸಿ ಟೊಮ್ಯಾಟೋ ಬಳಸುವುದರಿಂದ ಶೀತದಿಂದ ಬರುವ ಕ್ಯಾನ್ಸರ್ ಅನ್ನು ತಡೆಗಟ್ಟಿಬಹುದೆಂದು ದೃಢಪಡಿಸಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬಳಸುವ ಪೌಷ್ಠಿಕವಾದ ತರಕಾರಿ, ಆದರೂ ಇದರ ಅಂತರಂಗದಲ್ಲಿ ಅಡಗಿದ ದ್ರವ್ಯಗಳು ಇರುವಿಕೆ ಗೊತ್ತಾವುದೇ ಇಲ್ಲ.

ಮೊದಲನೆಯದ್ದಾಗಿ ವಿಟಾಮಿನ್ ‘ಸಿ’ ಟೊಮ್ಯಾಟೋದಲ್ಲಿ ಅಧಿಕವಾಗಿದೆ. ವಿಟಮಿನ್ ‘ಎ’ ಸಹ ವಿಪುಲವಾಗಿದೆ. ಇದೂ ಅಲ್ಲದೇ ‘ಪೊಲಿಕ್ ಆಸಿಪ್’ ಎಂಬ ಇನ್ನೂಂದು ವಿಟಮಿನ್ ಸಹ ಇದರಲ್ಲಿ ಇವೆ. ಇದಕ್ಕೆ ಕೆಂಪು ವರ್ಣ ಬರುವಂತೆ ಮಾಡಲು ‘ಲೈಕೋಪಿನ್’ ಘಟಕವಿದೆ. ಮಹತ್ವದ ಸಂಗತಿ ಎಂದರೆ ಈ ಘಟಕವು ಕ್ಯಾನ್ಸರ್, ಪುಪ್ಟಸಕ್ಯಾನ್ಸರ್ ಹಾಗೂ ಜಠರಕ್ಯಾನ್ಸರ್‍ಗಳನ್ನು ಪ್ರತಿಬಂಧಿಸುವ ಶಕ್ತಿ ಈ ಟೊಮ್ಯಾಟೋಕ್ಕೆ ಇದೆ. ಇದನ್ನು ತಾಜಾರೂಪದಲ್ಲಾದರೂ ಆಗಲಿ, ಅಡುಗೆಯಲ್ಲಿ ಬಳಸಿಯಾಗಲಿ, ಉಪಯೋಗಿಸುವುದು ಶ್ರೇಷ್ಠವಾದುದು.

‘ಎ’ ವಿಟ್ಯಾಮಿನ್ ಕಡಿಮೆಯಾಗಿ ಲಕ್ಷಗಟ್ಟಲೇ ಮಕ್ಕಳು ಕುರುಡರಾಗಿರುತ್ತಿರುವ ವಿಷಯ ಗೊತ್ತಿರುವ ಸಂಗತಿಯೇ ಆಗಿದೆ. ಪೊಲಿಕ್ ಆಸಿಪ್ ವಿಟಮಿನ್ ದೊರೆಯದೇ ಲಕ್ಷಗಟ್ಟಲೇ ಜನರು ರಕ್ತ ಹೀನತೆಯಿಂದ ಬಿಳಲುತ್ತಿರುವುದು ತಿಳಿದ ವಿಷಯ. ವಿಶೇಷವಾಗಿ ಗರ್ಭಿಣಿಯರಲ್ಲಿ ಈ ಕೊರತೆ ಕಂಡು ಅವರು ರಕ್ತ ಹೀನತೆಯಿಂದ ಬಳಲುವರಲ್ಲದೇ ಅವರ ಗರ್ಭದಲ್ಲಿರುವ ಶಿಶುವು ಸಹ ರಕ್ತ ಹೀನತೆಯಿಂದ ಬಳಲಿ ಊನಾಗುವ ಸಾಧ್ಯತೆಗಳಿವೆ. ವಿಟ್ಯಾಮಿನ್ ‘ಸಿ’ ಯಿಂದ ಶೀತದ ಕ್ಯಾನ್ಸರ್ ರೋಗ ತಡೆಯುವ ಶಕ್ತಿಯನ್ನು ಹೊಂದಿದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್