ಕವಿತೆ ತಿಂಗಳ ಬೆಳಕಿಗೆ ತಿರುಮಲೇಶ್ ಕೆ ವಿ November 3, 2021January 8, 2021 (ಸಿ. ಅಶ್ವತ್ಥ್ ಗೋಸ್ಕರ) ತಿಂಗಳ ಬೆಳಕಿಗೆ ಭಾವದ ಸೆಳಕಿಗೆ ಏತಕೊ ತುಂಬಿದೆ ನೋವಿನ ಅನಿಸಿಕೆ ಯಾರು ಬಂದರು ನನ್ನ ಬಳಿಗೆ ಯಾರೂ ಇಲ್ಲದ ವೇಳೆಗೆ ಅಂಥ ನೆನಪು ಇಂದು ಹೀಗೆ ಸುಳಿವುದೇ ಈ ತೆರದಲಿ... Read More
ಇತರೆ ಗೀತೆಯಲ್ಲಿ ಮುಪ್ಪುರಿ ಸಿಂಪಿ ಲಿಂಗಣ್ಣ November 3, 2021November 4, 2021 "ಭಗವದ್ಗೀತೆಯೆಂದರೆ ಶ್ರೀಕೃಷ್ಣನುಸುರಿದ ಉಪದೇಶಾಮೃತ; ಅರ್ಜುನನು ಸವಿದ ದಿವ್ಯ ಸಂಜೀವಿನಿ; ವ್ಯಾಸಮಹರ್ಷಿಗಳು ರಚಿಸಿದ ಅಮರಸಾಹಿತ್ಯ, ವೀರಾಗ್ರಣಿಯಾದ ಅರ್ಜುನನಿಗೆ ಯುದ್ಧರಂಗದಲ್ಲಿ ಕಾಳಗಕ್ಕೆ ಅನುವಾದಾಗ ಬಂದ ವಿಷಾದದ ಕಗ್ಗತ್ತಲೆಯನ್ನು ಕಿತ್ತೋಡಿಸಲು ಹೊಂಬಣ್ಣವನ್ನು ಹೊರಸೂಸುತ್ತ ಬಂದ ಸಹಸ್ರ ಕಿರಣನಾದ ಜ್ಞಾನರವಿ.... Read More
ನಗೆ ಹನಿ ಚಳಿ ತೈರೊಳ್ಳಿ ಮಂಜುನಾಥ ಉಡುಪ November 3, 2021January 1, 2021 ಎ,ಬಿ,ಸಿ,ಡಿಯಲ್ಲಿ ‘ಬಿ’ ಗೆ ತುಂಬಾ ಚಳಿ, ಯಾಕೆ ಗೊತ್ತಾ ಅದು ಎ,ಸಿ ನಡುವೆ ಇದೆ. ಹಾಗೆ ‘ಸಿ’ ಗೆ ತುಂಬಾ ಕೆಮ್ಮು ಯಾಕೆಂದರೆ ಅದು ಬಿ ಡಿ ಮಧ್ಯೆ ಇದೆ. ***** Read More