
ಹೊಸದೊಂದು ಧರ್ಮ ಯಾರಿಗೆ ಬೇಕಾಗಿದೆ ?
Latest posts by ವೇಣು ಬಿ ಎಲ್ (see all)
- ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020
- ಸನ್ಮಾನ - November 1, 2020
- ಪ್ರೇಮ ಅಂದರೆ ತಮಾಷೆನಾ? - September 23, 2020
ದಿನಾಂಕ : ೧೨-೦೮-೨೦೦೩ರ ಪತ್ರಿಕೆಗಳಲ್ಲಿ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ‘ಶರಣಧರ್ಮ ಕಟ್ಟೋಣ ಬನ್ನಿ’ ಎಂದು ಕರೆನೀಡಿ ಬಸವತತ್ವಕ್ಕೆ ಹೊಸಪರಿಭಾಷೆಯನ್ನು ಹುಟ್ಟುಹಾಕುವ ಕಾರ್ಯಕ್ಕೆ ಮುಂದಾದರು. ಇದಕ್ಕಾಗಿ ನಾಡಿನ ಚಿಂತಕರು ಲೇಖಕರು ಅನುಭಾವಿಗಳು ಬಸವನುಯಾಯಿಗಳು ಸಮಸ್ತ ಜನಾಂಗದವರು, ಅಬಲೆಯರು ಖೈದಿಗಳು (?) ಸಹ ಒಟ್ಟಾಗಿ ಸೇರಬೇಕೆಂದು ಕರೆಕೊಟ್ಟರಲ್ಲದೆ ನಿಗದಿತ ದಿನಾಂಕದಂದು ಎಲ್ಲರನ್ನೂ ಆಹ್ವಾನಿಸುವುದಾಗಿಯೂ ಘೋಷಿಸಿದರು. ಆದರೆ ದಿನಾಂಕ: […]