ಡಾ|| ಅಂಬೇಡ್ಕರ್ ಆಶಯ ಅರಳುವ ಬಗೆ ಹೇಗೆ?
Latest posts by ನಾರಾಯಣಸ್ವಾಮಿ ಜ ಹೊ (see all)
- ಬಿಕ್ಷುಕರೊಂದಿಗೆ - January 20, 2021
- ಪ್ರಶ್ನೆ-ಪ್ರತಿಕ್ರಿಯೆ - October 28, 2020
- ನ್ಯಾಯಾಂಗ: ಒಂದು ನೋಟ - August 19, 2020
ಡಾ” ಅಂಬೇಡ್ಕರ್ ಜನಿಸಿ ಇಂದಿಗೆ ನೂರಾ ಒಂಭತ್ತು ವರ್ಷಗಳು. ಅವರ ಕೊಡುಗೆ ಸ್ಮರಣೀಯವಾದುದು. ಸಮಾನತೆ, ಸರ್ವೋದಯ, ಬ್ರಾತೃತ್ವ ಅವರ ಜೀವನ ಸಂದೇಶಗಳು. ಅವರದು ಬೆಂಕಿಯಲ್ಲಿ ಅರಳಿದ ಜೀವ. ಅನುಭವಸಿದ ನೋವು ಅಪಾರ. ತಿರಸ್ಕರಿಸಿದವರನ್ನು ಪುರಸ್ಕರಿಸಿ, ಬೆಂದು ಬಳಲಿದವರಿಗೆ ಬೆಳಕಾಗಿ ನಿಂದವರು. ಅಂತಹ ಮಹಾನುಭಾವರನ್ನು ಈಗ ಒಂದು ವರ್ಗ ಕಿತ್ತು ತಿನ್ನುತ್ತಿದ್ದರೆ ಮತ್ತೊಂದು ವರ್ಗ ಶವಪರೀಕ್ಷೆಗೆ ತೊಡಗಿರುವುದು […]