ಅದ್ವೈತ ಮತ್ತು ಶಂಕರ
Latest posts by ನಾರಾಯಣಸ್ವಾಮಿ ಜ ಹೊ (see all)
- ಬಿಕ್ಷುಕರೊಂದಿಗೆ - January 20, 2021
- ಪ್ರಶ್ನೆ-ಪ್ರತಿಕ್ರಿಯೆ - October 28, 2020
- ನ್ಯಾಯಾಂಗ: ಒಂದು ನೋಟ - August 19, 2020
“ಅದ್ವೈತ” ಎಂದರೆ ಬ್ರಹ್ಮ ಮತ್ತು ಜೀವಿಗಳು ಬೇರೆ ಬೇರೆಯಲ್ಲ, ಒಲವೇ ಒಂದು ಪ್ರತಿಪಾದಿಸುವ ತತ್ವ. ಅದನ್ನ ಮೊದಲಿಗೆ ಹೆಸರಿಸಿದವರು ಶಂಕರಾಚಾರ್ಯರು. ಶಂಕರ, ಮಧ್ವ ಹಾಗೂ ರಾಮಾನುಜರನ್ನು ದೇವತಾ ಶಾಸ್ತ್ರಜ್ಞರು ಎಂದು ಕರೆಯುತ್ತಾರೆ. ಕ್ರಮವಾಗಿ ಅವರು ಅದ್ವೈತ, ದ್ವೈತ ಹಾಗೂ ವಿಶಿಷ್ಟಾದ್ವೈತ ತತ್ವಗಳನ್ನು ಬೋಧಿಸಿದರು. ಮೂವರೂ ವೈದಿಕ ಸಂಪ್ರದಾಯದವರು. ಇವರುಗಳು ಬೋಧಿಸಿದ್ದು ಮೇಲ್ನೋಟಕ್ಕೆ ಉದಾತ್ತವಾಗಿ ಕಂಡರೂ. ಕ್ರಿಯೆಯಲ್ಲಿ […]