ಕನ್ನಡದ ನೆಲದಲ್ಲಿ ವಿವೇಕಾನಂದರು
Latest posts by ನಾರಾಯಣಸ್ವಾಮಿ ಜ ಹೊ (see all)
- ಬಿಕ್ಷುಕರೊಂದಿಗೆ - January 20, 2021
- ಪ್ರಶ್ನೆ-ಪ್ರತಿಕ್ರಿಯೆ - October 28, 2020
- ನ್ಯಾಯಾಂಗ: ಒಂದು ನೋಟ - August 19, 2020
ಪರಿವ್ರಾಜಕರಾಗಿ ವಿವೇಕಾನಂದರು ಅಖಂಡಾನಂದರೊಡನೆ ವಾರಣಾಸಿ, ಅಯೋಧ್ಯೆ, ಲಕ್ನೋ, ಆಗ್ರಾ, ಬೃಂದಾವನದ ಮೂಲಕ ಹಿಮಾಲಯಾ ತಪ್ಪಲಿನಲಿಗಿರುವ ಅಲ್ಮೋರಾಕ್ಕೆ ಬಂದರು. ಹಿಮಾಲಯ ಅವರ ಒಳಚೇತನದ ದ್ಯೋತಕವಾಗಿ ಮಹದ್ಗಾಂಬೀರ್ಯದಿಂದ ಎದ್ದು ನಿಂತಿರುವಂತೆ ಕಂಡು ಅಂತರ್ಮುಖಿಗಳಾದರು. ಶ್ವೇತವರ್ಣದಿಂದ ಹೊಳೆವ ಹಿಮಾಲಯದಂತೆ ಅವರ ಅಂತರಂಗವು ಬೆಳಗಿ ಅಡಿಯಿಂದ ಮುಡಿಯವರೆಗೆ ಸಂಚಾರವಾಯ್ತು. ಅಲ್ಲಿಂದ ಗರ್ವಾಲ್ ಪ್ರವೇಶಿಸಿ ಕರ್ಣಪ್ರಯಾಗದ ಮಾಗಮಾಗಿ ರುದ್ರ ಪ್ರಯಾಗಕ್ಕೆ ಶ್ರೀನಗರ, ಬದರಿಕಾಶ್ರಮ, […]