ಹೃದಯಕ್ಕೆ ಸಂಜೀವನಿ

ಹೃದಯಕ್ಕೆ ಸಂಜೀವನಿ

ಹೃದಯ ಒಂದು ಸೂಕ್ಷ್ಮ ಅಂಗ. ಇದರ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿದ್ದರೆ ಲಕ್ಷಾಂತರ ಹಣ ಖರ್‍ಚು ಮಾಡಬೇಕಾಗುತ್ತದೆ. ಇಂಥಹ ಹೃದಯದ ರಕ್ತ ನಾಳಗಳಿಗೆ ಆಯುರ್‍ವೇದ ಚಿಕಿತ್ಸೆಯೊಂದು ರೂಪು ತಳೆದಿದೆ. ಸಂಜೀವಿನಿ ಹಾರ್‍ಟ್‌ಕೇರ್ ಫೌಂಡೇಶನ್ನಿನಲ್ಲಿ ಸು. ೩ ವರ್ಷಗಳಿಂದ ಹೃದಯ ರಕ್ತನಾಳ ಸಂಬಂಧಿ ರೋಗಕ್ಕೆ ಯಶಸ್ವಿಯಾಗಿ ಆಯುರ್‍ವೇದ ಚಿಕಿತ್ಸೆಯನ್ನು ನೀಡುತ್ತ ಬಂದಿದ್ದು ಈಗಾಗಲೇ ಸು. ೭,೦೦೦ ಕ್ಕೂ ಅಧಿಕ ರೋಗಿಗಳು ಇದರ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಸಂಜೀವಿನಿಯಲ್ಲಿ ನುರಿತ ವೈದ್ಯರು ರೋಗಿಗಳಿಗೆ ಸಂಪೂರ್ಣ ಜೀವನ ಶೈಲಿ ಬದಲಾವಣೆ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ನೀಡುತ್ತಾರೆ. ಈ ಔಷಧಿಯನ್ನು ಉಪಯೋಗಿಸಿದರೆ ರಕ್ತನಾಳಗಳಲ್ಲಿ ರಕ್ತವು ಸರಾಗವಾಗಿ ಸಂಚರಿಸುವಂತೆ ಮಾಡುತ್ತದೆ. ರಕ್ತಸಂಚಾರಕ್ಕೆ ತೊಂದರೆ ಉಂಟು ಮಾಡುವ ಅಡೆತಡೆಗಳನ್ನು ಕೆಲವು ಸಮಯದ ನಂತರ ಪರಿಹಾರಗೊಳಿಸುತ್ತದೆ. ಚಿಕಿತ್ಸೆಯಲ್ಲಿ ಉಪಯೋಗಿಸುವ ಆಯುರ್ವೇದ ಔಷಧವು ಭಾರತ ಸರಕಾರದಿಂದ ಅಂಗೀಕರಿಸಲ್ಪಟ್ಟಿದೆ. ಸಂಜೀವಿನಿಯ ಈ ವಿಶಿಷ್ಟ ಚಿಕಿತ್ಸಾ ಕ್ರಮವನ್ನು ಭಾರತದ ರಾಷ್ಟ್ರಪತಿಗಳು ಗುರುತಿಸಿ ಶ್ಲಾಫಿಸಿದ್ದಾರೆ. ಸಂಜೀವಿನಿಯಲ್ಲಿ ಆಂಜಿಯೋಗ್ರಾಫಿಗೆ ಪರ್‍ಯಾಯವಾಗಿ ವಿಶಿಷ್ಟವಾದ ಸಾಧನದಿಂದ ಹೃದಯದ ಬಗ್ಗೆ ಸಂಪೂಟ್ಣ ಮಾಹಿತಿಯನ್ನು ಅತಿಕಡಿಮೆ ಖರ್‍ಚಿನಲ್ಲಿ ಪಡೆಯಬಹುದು.

ಸಂಜೀವಿನಿ ಚಿಕಿತ್ಸಾ ಕ್ರಮದ ವೃಶಿಷ್ಟಗಳು

೧) ಯಾವುದೇ ದುಪ್ಪರಿಣಾಮಗಳಿಲ್ಲ
೨) ರೋಗ ಮರುಕಳಿಸುವ ಸಾಧ್ಯತೆ ಇಲ್ಲ.
೩) ಅತಿ ಕಡಿಮೆ ಖರ್‍ಚಾಗುತ್ತದೆ.
೪) ಮಧುಮೆಹಗಳಿಗೆ ಈ ಚಿಕಿತ್ಸಾ ಕ್ರಮವು ಇಂದು ವರದಾನವೆಂದೆ ಹೇಳಬಹುದು.
೫) ಪ್ರತಿಯೊಬ್ಬರಿಗೂ ಆಹಾರ ಸೇವನೆ ಬಗ್ಗೆ ದೈಹಿಕ ವ್ಯಾಯಾಮದ ಬಗ್ಗೆ ಯೋಗಾಸನಗಳ ಬಗ್ಗೆ ಸಂಪೂರ್‍ಣ ಮಾಹಿತಿ ಮತ್ತು ತಿಳುವಳಿಕೆಯನ್ನು ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿರಿ

ಸಂಜೀವಿನಿ ಹಾರ್ಟ್ ಕೇರ್ ಪೌಂಡೇಶನ್,
೧೫ ಕ್ರೆಸೆಂಟ್ ರಸ್ತೆ ಕುಮಾರ ಪಾರ್ಕ್ ಈಸ್ಟ್,
ಶಿವಾನಂದ ಸರ್ಕಲ್‌ ಹತ್ತಿರ
ಬೆಂಗಳೂರ ದೂ. ವಾ ೨೨೨೦೧೫೯೫ , ೫೧೧೩೮೫೯೫, ೯೮೪೪೦೨೩೪೦೯
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತಾಂಬೆಯ ಮಹಿಮೆ
Next post ಸ್ವಾತಂತ್ರ್ಯ ಎಂದರೇನು

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…