ಹೋಲಿಸದಿರೆಲೆ ಚೆಲುವ ಇನ್ನೇತಕು ನನ್ನ ನಗುವ ಶ್ರುತಿಮಾಡಿದ ವೀಣೆಯ ತಂತಿ ಬೆಳದಿಂಗಳ ಮಲ್ಲಿಗೆ ಪಂಕ್ತಿ ಪರಿಮಳ ಬೀರುವ ಸುರಪಾರಿಜಾತ ಕಿಲ ಕಿಲ ನದಿ ದೈವ ಸಂಪ್ರೀತ ಎನಬೇಡ ನಗು ನನ್ನ ತುಟಿಯಂಚಿನೊಳೆಂದು ಎನಬೇಡ ನಗು...
ಮೇಲೂರ ಮುತ್ತಣ್ಣ ಬಲು ಬುದ್ಧಿವಂತ ಅವನ ಮಾತೇ ಮಾತು ಅದಕಿಲ್ಲ ಅಂತ ಯಾರೆಂಬುದೊಂದಿಲ್ಲ ವೇಳೆಯೊಂದಿಲ್ಲ ಎಲ್ಲ ಜನವೂ ಬಳಕೆ, ನಯಕೆ ಕುಂದಿಲ್ಲ. ನಮ್ಮ ಮನದಾರೋಗ್ಯಕವನ ಸಹವಾಸ ಮಲೆಗಾಳಿಯಂತಿಹುದು; ಹೊಳೆಬಗೆಯ ಹಾಸ ಮಂಕನೇಳಿಪುದಣ್ಣ ಏನದರ ಬಣ್ಣ!...
ನೆತ್ತರು ಮೆತ್ತಿದ ಹೆಜ್ಜೆ ಗುರುತುಗಳ ದಾಟಿ ಬರುತ್ತಿದ್ದಾರೆ ದೇಶದ ಅಸಂಖ್ಯಾತ ಮುಗ್ಧರು ಅನ್ನ-ಆಶ್ರಯ ಕೇಳಿದ ಬಡವರ ಕೈಯಲ್ಲಿ ಬಂದೂಕು ನೀಡುತ್ತಿದ್ದಾರೆ ಇವರು ಅಲ್ಲಿಂದ ಬಂದು ವ್ಯಾಪಾರ ಹೂಡಿದ್ದಾನೆ ಠೇಕೇದಾರ ಗಡಿಯಲ್ಲಿ ಮುದ್ದು ಗುಂಡು ಮಾರುತ್ತಿದ್ದಾರೆ...
ಜಗತ್ತಿನಲ್ಲಿ ದಿನನಿತ್ಯವು ಅಲ್ಲಲ್ಲಿ ಗೋಲಸ್ಪೋಟಗೊಂಡು ಅಪಾರ ಆಸ್ತಿ ಜೀವರಾಶಿಗಳ ಹರಣವಾಗುತ್ತಿದೆ. ಇದೊಂದು ನ್ಶೆಸರ್ಗಿಕ ವಿರೂಪ. ಇದನ್ನು ತಪ್ಪಿಸುವುದು ಸಾಧ್ಯವಿಲ್ಲವಾದರೂ ಇದು ಸ್ಪೋಟಿಸುವ (ಜ್ವಾಲಾಮುಖಿ) ಮುನ್ಸೂಚನೆಯನ್ನಾದರೂ ಪಡೆಯಬಹುದು. ಇದರಿಂದಾಗಿ ಜ್ವಾಲಾಮುಖಿಗೊಳುವ ಪರಿಸರದಲಿ ವಾಸವಿರುವ ಜನ ಜಾನುವಾರ...
ಇದು ಹರಿವ ನೀರು ಮೂಗು ಹಿಡಿದು ಮೂರು ಮುಳುಗು ಗಂಗಾಸ್ನಾನ ತಿರುಪತಿ ಬ್ರ್ಯಾಂಡ್ ತಲೆ ಮೇಲ್ಕೋಟೆ ಮೂರ್ನಾಮ -ಎಲ್ಲ ನೋಡುವ ಮೌನ ಮುಗುಳ್ನಗೆಯ ನೀರು. ದಂಡೆಯಲಿ ಮಂಡಿಯೂರಿ ಮಂತ್ರ ಪಠಿಸುವ ನೀರಿನ ನಿರಿಗೆಗೆ ಗರಿಗೆದರುವ...
"ಹಲೋ-ಸ್ವೀಟಿ-ಗುಡ್ ಮಾರ್ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು ದಾಟಿದ ಪ್ರೊಫೆಸರ್ ರಾವ್ ಅವರನ್ನು ಅಭಿಮಾನದಿಂದ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ರೊಚ್ಚು, ಕಾಮದ ಕೆಚ್ಚು ಕಚ್ಚುತ್ತಿರಲು ನನ್ನ ವೃದ್ಧಾಪ್ಯದಲ್ಲಿ, ಎಂಥ ಭೀಕರ ಅಂತ ಚಿಂತಿಸುವಿಯೋ ಏನೊ ನೀನು ಮನದಲ್ಲಿ, ಅಂಥ ಪೀಡೆಗಳಾಗಿ ಕಾಡಿದ್ದೇನಿಲ್ಲ ಅವು ತಾರುಣ್ಯದಲ್ಲಿ ನನ್ನನ್ನು; ಅಲ್ಲದೇ ನನಗೀಗ...