ಕಾಲೇಜು ಪ್ರಾಂಶುಪಾಲರು ಹುಡುಗರಿಗೆ ಹೇಳಿದ್ರು.
“ಹುಡುಗರೇ ನೀವು ಹುಡುಗಿಯರ ಹಾಸ್ಟೆಲ್ ಕಡೆ ಒಂದು ಸಲ ಹೋದರೆ ನೂರು ರೂಪಾಯಿ, ಎರಡು ಸಲ ಹೋದರೆ ಇನ್ನೂರು ರೂಪಾಯಿ, ಮೂರು ಸಲ ಹೋದರೆ ಐನೂರು ರೂಪಾಯಿ ದಂಡ ಹಾಕಲಾಗುತ್ತದೆ?”
ತಿಮ್ಮ ಕೇಳಿದ “ಸಾರ್ ಮಂತ್ಲೀ ಪಾಸಿಗೆ ಎಷ್ಟಾಗುತ್ತೆ?”
*****
ಕಾಲೇಜು ಪ್ರಾಂಶುಪಾಲರು ಹುಡುಗರಿಗೆ ಹೇಳಿದ್ರು.
“ಹುಡುಗರೇ ನೀವು ಹುಡುಗಿಯರ ಹಾಸ್ಟೆಲ್ ಕಡೆ ಒಂದು ಸಲ ಹೋದರೆ ನೂರು ರೂಪಾಯಿ, ಎರಡು ಸಲ ಹೋದರೆ ಇನ್ನೂರು ರೂಪಾಯಿ, ಮೂರು ಸಲ ಹೋದರೆ ಐನೂರು ರೂಪಾಯಿ ದಂಡ ಹಾಕಲಾಗುತ್ತದೆ?”
ತಿಮ್ಮ ಕೇಳಿದ “ಸಾರ್ ಮಂತ್ಲೀ ಪಾಸಿಗೆ ಎಷ್ಟಾಗುತ್ತೆ?”
*****
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…