ಮಾನವ ಜೀವ ಸೃಷ್ಠಿಯಾದದ್ದೂ ಸಮುದ್ರ ಬಂಡೆಯ ನಡುವೆ

ಮಾನವ ಜೀವ ಸೃಷ್ಠಿಯಾದದ್ದೂ ಸಮುದ್ರ ಬಂಡೆಯ ನಡುವೆ

ಜೀವಾಣುಗಳ ಸಂಗಮಿಕೆಯಿಂದ ಈ ಜೀವ ಭೂಮಿಯ ಮೇಲೆ ಸೃಷ್ಠಿಯಾಯಿತೆಂದು ಅನೇಕರ ವಾದ. ಆದರೆ ಈ ಜೀವಸೃಷ್ಟಿ ಮಹಾಸಾಗರದ ತಳದಲ್ಲಿ ಕಾಣಿಸಿಕೊಂಡಿದ್ದ ಬಿರುಕುಗಳಿಂದ ಬರುವ, ಕರಗಿದ ಬಂಡೆಗಳಿಂದ ಕುದಿಯುವ ನೀರಿನಲ್ಲಿ ಈ ಜೀವ ಸೃಷ್ಟಿಗೊಂಡಿತೆಂದು ಇತ್ತೀಚೆಗೆ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಈ ನೀರಿನಲ್ಲಿ ಪ್ರಾಣವಾಯು ಏನೂ ಇರಲಿಲ್ಲ. ಅದರಲ್ಲಿ ಜಲಜನಕ ಸಲ್ಪ್ರೇಡ್ ಇತ್ತು. ಇಂಧನವು ಕೊಳೆತ ಮೊಟ್ಟೆಯಂತೆ ದುರ್ವಾಸನೆಯಿಂದ ಕೂಡಿತ್ತು ಈ ನೀರಿನಿಂದ ಅಲ್ಲಿಯ ಕಲ್ಲಿನಿಂದ ಅಗ್ನಿದಿಕ್ಷೆಯಾಗಿ ಆ ಬಂಡೆಯಲ್ಲಿ ಗಂಧಕ ಇದ್ದುದರಿಂದ ತಳವು ಗಂಧಕ ಮಯವಾಗಿತ್ತು. ಈ ಸ್ಥಳದಲ್ಲಿ ಪ್ರಥಮ ಜೀವಾಣು ರೂಪುಗೊಂಡಿತು.

ಆರಂಭದ ಕಾಲದಲ್ಲಿ ಜೀವರಾಶಿಗಳು ತಮ್ಮ ಶಕ್ತಿ ಅವಶ್ಯಕತೆಗಳನ್ನು ಜಲಜನಕ ಸೆಲ್ಫೈಡ್‌ಗಳಿಂದ ಪಡೆದುಕೊಂಡವು. ಈ ಕಾಲದ ಹಸಿರು ಸಸ್ಯಗಳು ಅದೇ ರೀತಿ ತಾವು ಬದುಕುವುದಕ್ಕೆ ಬೇಕಾದ ಸಕ್ಕರೆಯನ್ನು ನಿರ್ಮಿಸಿಕೊಳ್ಳುತ್ತವೆ. ನೀರು ಹೈಡ್ರೋಜನ್ ಆಕ್ಸೈಡ್‌ನಿಂದ ಕೂಡಿತ್ತು ಜತೆಗೆ ಕಾರ್ಬನ್ ಡೈ ಆಕ್ಸೈಡ್ ಕೂಡ ಇತ್ತು. ಜೀವನಿರ್ಮಾಣಗೊಳ್ಳುವುದಕ್ಕೆ ಹೆಚ್ಚು ಅತ್ಯಾಧುನಿಕವಾದ ರಸಾಯನದ ಕ್ರಿಯೆ ಬೇಕಾಗುತ್ತದೆ. ಅದು ಯುಗಗಳಿಂದ ಯುಗಗಳವರೆಗೆ ನಡೆದುಕೊಂಡು ಬಂದಿರುತ್ತದೆ. ಜೀವರಾಶಿಯು ೩೮೦ ಕೋಟಿ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಕಾಣಿಸಿಕೊಂಡ ಕಾಲದಿಂದಲೂ ಇಲ್ಲಿಯ ಜೀವ ಪರಿಸ್ಥಿತಿಯು ನಾಟಕೀಯ ರೀತಿಯಿಂದ ಬದಲಾವಣೆಗೊಂಡಿದೆ. ಆದರೆ ಜೀವ ಇಂದಿಗೂ ಸಮುದ್ರ ಕೆಳಗೆ ಜ್ವಾಲಾಮುಖಿಗಳಿಂದ ಬದುಕಿ ಉಳಿದಿದೆ. ಜೀವವನ್ನು ಪೋಷಣೆ ಮಾಡುವ ಕ್ರಿಮಿಗಳಿಗೆ ಭಾರಿ ಹೆಚ್ಚಿನ ಉಷ್ಣತಾಮಾನ ಬೇಕಾಗುತ್ತದೆ. ಅದು ಬಂಡೆಗಳ ರಾಸಾಯನಿಕ ಶಕ್ತಿಯಲ್ಲಿದೆ ಎಂದು ವಿಜಾನಿಗಳು ಹೇಳುತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಟಿಗೀ ಹಾಡು
Next post ಧರ್ಮಕ್ಷೇತ್ರೇ ಕುರುಕ್ಷೇತ್ರೇ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys