ಯಾರ ಬರುವ ಕಾಯುತಿರುವೆ?
ಯಾರ ದೆಸೆಗೆ ನೋಯುತಿರುವೆ?
ಯಾರಿಗಾಗಿ ಸಾಯುತಿರುವೆ?
ಜೀವ ಜೀವವೇ!
ದಿನಬೆಳಗೂ ನಿರುಕಿಸುವೆ,
ದೆಸೆದೆಸೆಗೂ ಗಿರುಕಿಸುವೆ,
ಮೊಗಮೊಗಗಳ ಪರಕಿಸುವೆ,
ಜೀವ ಜೀವವೇ!
ಕುಣಿವುದಾವ ಲಯಕೆ ನೀನು?
ತುಡಿವುದಾವ ಜಗಕೆ ತಾನು?
ಆಸೆ-ಬಸಿರ ಬಯಕೆ ಏನು?
ಜೀವ ಜೀವವೇ!
*****
ಯಾರ ಬರುವ ಕಾಯುತಿರುವೆ?
ಯಾರ ದೆಸೆಗೆ ನೋಯುತಿರುವೆ?
ಯಾರಿಗಾಗಿ ಸಾಯುತಿರುವೆ?
ಜೀವ ಜೀವವೇ!
ದಿನಬೆಳಗೂ ನಿರುಕಿಸುವೆ,
ದೆಸೆದೆಸೆಗೂ ಗಿರುಕಿಸುವೆ,
ಮೊಗಮೊಗಗಳ ಪರಕಿಸುವೆ,
ಜೀವ ಜೀವವೇ!
ಕುಣಿವುದಾವ ಲಯಕೆ ನೀನು?
ತುಡಿವುದಾವ ಜಗಕೆ ತಾನು?
ಆಸೆ-ಬಸಿರ ಬಯಕೆ ಏನು?
ಜೀವ ಜೀವವೇ!
*****
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
"Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…
ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…