ನಾನು ಆಗಿದ್ರೆ ಮರ
ಬರುತ್ತಿರಲಿಲ್ಲ ಬರ
ಮೋಡಗಳಿಗೆ ತಂಪು ನೀಡಿ
ಹೇಳುತ್ತಿದ್ದೆ ಸುರಿಸಿ ಸುರ ಸುರ
ಸುರಿಸುವಂತೆ ಭರ ಭರ
ವರ್ಷವಿಡೀ ಧಾರೆ
ಹರಿಯುತ್ತಿತ್ತು ನೀರು
ತುಂಬಿ ಹಳ್ಳ ಪೂರ
ಭೂಮಿಯೆಲ್ಲ ಹಸಿರುಟ್ಟ
ಬಸಿರು ಅಮ್ಮನಂತೆ
ಕಾಣುತ್ತಿತ್ತು ಅಳುವ ಮಗುವ
ಸುಮ್ಮನೆ ಇರಿಸುವಂತೆ
*****
ನಾನು ಆಗಿದ್ರೆ ಮರ
ಬರುತ್ತಿರಲಿಲ್ಲ ಬರ
ಮೋಡಗಳಿಗೆ ತಂಪು ನೀಡಿ
ಹೇಳುತ್ತಿದ್ದೆ ಸುರಿಸಿ ಸುರ ಸುರ
ಸುರಿಸುವಂತೆ ಭರ ಭರ
ವರ್ಷವಿಡೀ ಧಾರೆ
ಹರಿಯುತ್ತಿತ್ತು ನೀರು
ತುಂಬಿ ಹಳ್ಳ ಪೂರ
ಭೂಮಿಯೆಲ್ಲ ಹಸಿರುಟ್ಟ
ಬಸಿರು ಅಮ್ಮನಂತೆ
ಕಾಣುತ್ತಿತ್ತು ಅಳುವ ಮಗುವ
ಸುಮ್ಮನೆ ಇರಿಸುವಂತೆ
*****
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…