Home / ಲೇಖನ / ವಿಜ್ಞಾನ / ‘ಏಡ್ಸ್‌’ ಮಾರಿಗೆ ‘ವನೌಷಧಿ’ಯ ರಾಮಾಬಾಣ !!

‘ಏಡ್ಸ್‌’ ಮಾರಿಗೆ ‘ವನೌಷಧಿ’ಯ ರಾಮಾಬಾಣ !!

ರಕ್ತದ ನೇರ ಸಂಪರ್ಕದಿಂದ ಬರುವ ಈ ಮಹಾಮಾರಿ ಏಡ್ಸ್‌ ಕೊನೆಗೊಂದು ದಿನ ಯಾವ ಔಷಧಿ ಇಲ್ಲದೇ ಪರಲೋಕದ ಪ್ರಯಾಣ ಬೆಳೆಸುವಂತೆ ಮಾಡುತ್ತದೆ. ಈ ಏಡ್ಸ್ ಬಂದರೆ ರೋಗ ನಿರೋಧಕ ಜೀವಾಣುಗಳನ್ನು ನಾಶ ಮಾಡುತ್ತ ಹೋಗುತ್ತದೆ. ಇದೊಂದು ಮಾನವನ ಬದುಕಿನ ಮಾರಕ ರೋಗವಾಗಿದೆ. ಇದನ್ನು ನಿರ್ಮೂಲನೆ ಮಾಡಲು
ಪ್ರಪಂಚದಾದ್ಯಂತ ಏನೆಲ್ಲ ಔಷಧಿ, ಚಿಕತ್ಸೆಗಳು ನಡೆದರೂ ಸಫಲವಾಗಿಲ್ಲ ‘ಈ ರೋಗಕ್ಕೆ ಮದ್ದೇ ಇಲ್ಲ’ ಎಂದು ತೀರ್ಮಾನಕ್ಕೆ ಬರಲಾಗಿದೆ.

ಆದರೆ ಈ ಮಾರಕ ರೋಗವನ್ನು ವನೌಷಧಿಯ ಮೂಲಕ ಧೈರ್ಯದಿಂದ ಎದುರಿಸ ಬಹುದೆಂದು ಧಾರವಾಡದ ವನೌಷಧಿ ಸಂಶೋಧನಾ ಕೇಂದ್ರದ ಸಣ್ಣಪ್ಪ ಗಾಂವಕರ್ ಅವರು ತಮ್ಮ ವನಸ್ಪತಿ ಔಷಧಿಗಳ ಪ್ರಯೋಗದಿಂದ ಕಂಡುಹಿಡಿದಿದ್ದಾರೆ. ಒಂದು ವೇಳೆ ಏಡ್ಸ್‌ ಬಂದವರು ಹೆದರಿಕೊಳ್ಳದೇ ಆಹಾರದೊಂದಿಗೆ ನುಗ್ಗೆಕಾಯಿ, ಹಾಗಲಕಾಯಿ, ಚಿಕ್ಕೂ ಪೇರಲ, ಪಪ್ಪಾಯಿ, ಗಜ್ಜರಿ ಮೊದಲಾದವುಗಳನ್ನು ಸೇವಿಸುತ್ತ ವಾರದಲ್ಲಿ3 ದಿನ ಬೇವಿನರಸವನ್ನು ಕುದಿಸಿ ತಣ್ಣಗೆ ಮಾಡಿ ಕುಡಿದರೆ ರೋಗಿ ದೃಢಕಾಯನಾಗಿ ಜೀವನ ಸಾಗಿಸಬಹುದೆಂದು ಹೇಳುತ್ತಾರೆ. ಇದರಿಂದ ಬೇದಿ, ಜ್ವರ ನಿಂತುಹೋಗುತ್ತದೆ. ಬಡರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಸಣ್ಣಪ್ಪನವರು ಅನುಕೂಲವಾದರಿಗೆ ದಿನದ ಔಷಧಿಗೆ 20 ರೂ. ಪಡೆದು 6 ತಿಂಗಳು ಸತತ ಔಷಧಿ ಮುಂದುವರೆಸಲು ಹೇಳುತ್ತಾರೆ.

ದೇಶದಲ್ಲಿ ಲಕ್ಷಾಂತರ ರೋಗಿಗಳಿದ್ದು ಅತಂಕದಲ್ಲಿಯೇ ಮರಣವನ್ನುಪ್ಪುತ್ತಿದ್ಧಾರೆ. ಆತಂಕ ಪಡುವುದು ಬೇಡ, ಮತ್ತು ಏಡ್ಸ್‌ ಬರದಂತೆ ನೋಡಿಕೊಳ್ಳುವುದಂತೂ ನಿಜ. ಅನುವಂಶಿಕತೆ, ಇತರ ಅನಿರೀಕ್ಷಿತ ತಪ್ಪುಗಳಿಂದ ಈ ರೋಗವನ್ನು ತಗುಲಿಸಿಕೊಂಡವರು ಹೆದರುವುದು ಬೇಡ. ರೋಗ ಬರದಂತೆ ಜಾಗ್ರತರಾಗಿರಬೇಕೆಂದು ಹೇಳುತ್ತಾರೆ. ಈ ರೋಗ ನಿವಾರಣೆಗಾಗಿ ಅನೇಕ ಜನರಲ್ಲಿ ಮೊರೆಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳಿದುಕೊಂಡವ ರಿದ್ದಾರೆ. ಮೋಸ ಹೋಗದೆ ಈ ಸಣ್ಣಪ್ಪನಂಥಹ ‘ಧನ್ವಂತರಿ’ಯವರ ಸೇವೆಯನು ಸಾರ್ಥಕಗೊಳಿಸಿಕೊಂಡು ಜೀವಭಯದಿಂದ ಮುಕ್ತರಾಗಬೇಕಿದೆ.

ಸಣ್ಣಪ್ಪನವರ ವಿಳಾಸ : ವನೌಷಧಿ ಸಂಶೋಧನಾ ಕೇಂದ್ರ ‘ಸುಹಾಸಿನಿ’ 9ನೇ ಕ್ರಾಸ್, ಕಲ್ಯಾಣ ನಗರ, ಧಾರವಾಡ – 580 007

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...