Home / ಕವನ / ಕೋಲಾಟ / ಬಂಗಾರದ ಎಲೆ ಮೇಲೆ ಸಿರಿ ಬರಲಿ

ಬಂಗಾರದ ಎಲೆ ಮೇಲೆ ಸಿರಿ ಬರಲಿ

ತಾನ ತಂದ್ರನಾನಾ ನಾನಾ ತಂದ್ರನಾನಾ
ತಂದನೊಂದಾನೋ ತಂದಾನಂದ್ರನಾನಾ
ಮೊಲೆಗಾಲ ಪೂರೆ ಹೊಯ್ಲಿ ಭೂಮಿತನು ಯೆಲ್ಲೀ
ಚಿಂಗಾರೆಲೆ ಮೇನೇ ಶಿರಿ ಬರ್‌ಲೋ ತಾನಾ

ದಕ್ಕನ ಮೈಮುದರೀ ಯದ್ದಿ ಕುಲ್ಲಾ ನಾರಾಯಣಶ್ವಾಮೀ
ಶಲ್ದ ಶಂಡುಕೀ ಕಟ್ಟನೆ ನಾರಾಯಣ ಸ್ವಾಮೀ
ಹಾರನೇ ಪೊಗಡೇ ಕಟ್ಟನೆ ನಾರಾಯಣ ಸ್ವಾಮೀ
ಕೈಕಾಲ್ ಮೊರೇನೇ ತೊಲ್ದ ನಾರಾಯಣ ಸ್ವಾಮೀ

ಕಟ್ಟಿಗೆ ಹಾಶೆ ಮೇನೇ ಕುಂತ ನಾರಾಯಣ ಸ್ವಾಮೀ
ಪಟ್ಟೆಶಂಚೀಯಾ ಬಿಡ್ಶಾನ ನಾರಾಯಣ ಸ್ವಾಮೀ
ರಾಯರೆ ಹಣ್ಣಡಕ್ಕೇ ತೆಗ್ದಾ ನಾರಾಯಣ ಸ್ವಾಮೀ
ಉಕ್ಕಿನಾ ಶೂರೀ ತೆಗ್ದಾ ನಾರಾಯಣ ಸ್ವಾಮೀ

ವಡ್ಡಿ ಮೂರೆ ಹೋಲಾ ಮಾಡನೆ ನಾರಾಯಣ ಸ್ವಾಮೀ
ನಾಗಬಲ್ಲೀಯಾ ಶರೆತಿಗ್ದೀ ನಾರಾಯಣ ಸ್ವಾಮೀ
ಹಾಲಲೇ ಚಂದಾ ಹಣೆಸುಣ್ಣ ತೆಗ್ದೀ ನಾರಾಯಣ ಸ್ವಾಮೀ
ಈಲೆದೊಂದು ಕಲ್ಲಾ ಮೇದಾ ನಾರಾಯಣ ಸ್ವಾಮೀ
ಕತ್ರೆಸ್ ಕರೀ ರುಂಡಾ ಉಲ್ಗಾನ ನಾರಾಯಣ ಸ್ವಾಮೀ
ಕಂಬುಲೀ ಹಾಶುಗಿ ಮಾಡನು ನಾರಾಯಣ ಸ್ವಾಮೀ
ಯೆಣ್ಣಗಂಬುಲೀ ಹೊದ್ಕೆಯ ಮಾಡ್ಕಂಡೀ

ಶಯನ ಮಾಡಿನ್ನೇ ವರ್ಗಾನೆ ನಾರಾಯಣ ಸ್ವಾಮೀ
ಹಿಮದಾ ಗಾಲೀ ಬೀಸದ ನಾರಾಯಣ ಸ್ವಾಮೀ
ಮಾಯದಾ ನಿದ್ರೀ ಬೀಲ್ವದೆ ನಾರಾಯಣ ಸ್ವಾಮೀ
ತಾನ ತಂದ್ರನಾನಾ ನಾನಾ ತಂದ್ರನಾನಾ
*****
ಹೇಳಿದವರು: ದಿಂಬೆ ಕುಪ್ಪ ಗೌಡ ಮತ್ತು ಕುಪ್ಪ ಮಾಟುಗೌಡ, ಕೂಜಳ್ಳಿ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...