Home / ಲೇಖನ / ವಿಜ್ಞಾನ / ಎಲ್ಲ ಮಾಹಿತಿಗಳನ್ನೂಳಗೊಂಡ ಬಣ್ಣದ ವಿಡಿಯೋ ಮೊಬೈಲ್

ಎಲ್ಲ ಮಾಹಿತಿಗಳನ್ನೂಳಗೊಂಡ ಬಣ್ಣದ ವಿಡಿಯೋ ಮೊಬೈಲ್

ಅಮೆರಿಕಾದೇಶವು ತಂತ್ರಜ್ಞಾನದಲ್ಲಿ ಮುಂದೆಮುಂದೆ ಹೋಗುತ್ತ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತಲಿದೆ. ಅದರಲ್ಲೂ ಮೊಬೈಲ್ ಫೋನ್‌ನಲ್ಲಿ ವಿಶಿಷ್ಟವಾದ, ಅಪೂರ್ವವೆನಿಸಿದ ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. “ಇಟೇಲ್ ಪಿ ೩೦೦” ಎಂದು ಇದರ ಹೆಸರು. ಈ ಪಾಕೆಟ್ ಪಿಸಿಯ ಸ್ಕ್ರೀನ್ ೩೨೦೨೪೦ ಪಿಕ್ಸೆಲ್ ರಿಜಲ್ಯೂಶನ್ ಹೊಂದಿದ್ದು ಟಚ್‌ಸ್ಕ್ರೀನ್ ಹೊಂದಿದೆ. ಸ್ಟೈಲಸ್ ಅಥವಾ ಒಂದು ಬೆರಳು ಉಪಯೋಗಿಸಿ ಮಾಹಿತಿಯನ್ನು ತುಂಬುವ ಮತ್ತು ಪಡೆಯುವ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಉಪಯೋಗಿಸಲಾಗಿರುವ ಟ್ರಾನ್ಸ್‌ಟೆಕ್ಟಿವ್ ತಂತ್ರಜ್ಞಾನದಿಂದ ಪರದೆಯ ಮೇಲಿನ ಅಕ್ಷರಗಳನ್ನು ಅತಿಸ್ಪಷ್ಟವಾಗಿ ಓದಬಹುದು. ೧೨ ಬಿಟ್‌ವರ್ಣ ಪರದೆ ೪೦೯೬ ವರ್ಣಗಳನ್ನು ಬಿಂಬಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಮೊಬೈಲ್ Phone ನ್ನು ವಿಶ್ವವ್ಯಾಪಿಯಾಗಿ ಯಾವುದೇ G.S.M/G.P.R.S. ಜಾಲಗಳಲ್ಲಿ ಉಪಯೋಗಿಸಬಹುದು. ಇದರೊಳಗೆ ವೆಬ್‌ಕ್ಯಾಮರಾ (640-480) ಸಹ ಅಳವಡಿಸಲಾಗಿದೆ. ಇದನ್ನು ಉಪಯೋಗಿಸಿಕೊಂಡು ಸಣ್ಣ ಅವಧಿಯ ವಿಡಿಯೋ ಮತ್ತು ಸ್ಥಿರಚಿತ್ರಗಳನ್ನು ತೆಗೆದು E ಮೆಲ್ ಮಾಡಬಹುದು. P-300ನಲ್ಲಿ 200 M.H.Z ಹಿತಾಚಿ A.R.M.9 ಪ್ರೊಸೆಸರ್ 64 ಎಂಬಿ ಎಸ್‌ಡಿರ್‍ಯಾಮ್ ಹೊಂದಿದೆ. ಈP.C. ಮೈಕ್ರೋಸಾಪ್ಟ್ ವಿಂಡೋಸ್ ಮೊಬೈಲ್ 2003 ಪಾಕೆಟ್ PC O.S ಆಧಾರದ ಮೇಲೆ ನಡೆಯುತ್ತದೆ. ಅಲ್ಲದೇ ವಿಂಡೋಸ್ ಸಿ. ಇ. 4-2 ಆಪರೇಟಿಂಗ್ ಸಿಸ್ಟಮ್ ಮತ್ತು ಪಾಕೆಟ್ P.C.ಆವೃತ್ತಿಯ ಕ್ಯಾಲೆಂಡರ್ ಇನ್‌ಬಾಕ್ಸ್, ಎಕ್ಸೆಲ್, ಇಂಟರ್ನೆಟ್ ಎಕ್ಸ್‌ಪ್ಲೋರರ್, ಎಂ.ಎಸ್.ರೀಡರ್ ಮಿಡಿಯಾ ಪ್ಲೇಯರ್, ಇಮ್ಯಾಜ್ ಮೇಕರ್ ಮಲ್ಟಿ ಮಿಡಿಯಾ ಮ್ಯಾನೇಜರ್ ಫೋಟೋ ಕ್ಯಾಪ್ಚರ್ ಸಿಮ್‌ಮ್ಯಾನೇಜರ್, ಬ್ಯಾಕ್ ಅಪ್ ಯುಟಿಲಿಟಿ, ಕಾಂಟಾಸೈ ಅಡ್ಜಸ್ಟರ್, ಮತ್ತು ಸಿಸ್ಟಮ್ ಕನ್ಸೋಲ್‌ಗಳನ್ನು ಇದು ಹೊಂದಿದೆ.

ದಿಲ್ಲಿ ಮುಂಬೈ, ಮತ್ತು ಬೆಂಗಳೂರಿನ ಕೆಲವು ಆಯಾ ಮಳಿಗೆಗಳಲ್ಲಿ ಲಭ್ಯವಿರುವ ಈ ಉತ್ಪನ್ನದ ಬೆಲೆ ೩೫೯೯ ರೂ.ಗಳು ೨೧ ನೆ ಶತಮಾನದ ವೈಯಕ್ತಿಕ ಸಂವಹನದ ಹಾಗೂ ಮಾಹಿತಿಗಳ ಅಪೂರ್ವ ಮೊಬೈಲ್ ಇದಾಗಿದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...