Home / ಕವನ / ಕವಿತೆ / ಹಾಲೆಂಡಿನ ನಿಸರ್ಗ

ಹಾಲೆಂಡಿನ ನಿಸರ್ಗ

ಉತ್ತರ ಧೃವಕ್ಕೆ ಹೊಂದಿಕೊಂಡಿರುವ
ನೆದರ್‌ಲ್ಯಾಂಡಿನ ಒಳನಾಡಿನ ಹಳ್ಳಿಯೊಳಗೆ
ಹೊಕ್ಕಾಗ –
ಮನಸ್ಸು – ದೇಹ ಎಲ್ಲ ನನಗರಿಯದೇ
slow motion pictureದಂತಾಗಿ
ಹಗುರಾಗಿ ಹಕ್ಕಿಯಾಗಿ ಹಾರಾಡಿತು.
ಧರಗಿಳಿದು ಬಂದ ಸ್ವರ್ಗದೊಳಗೆ
ಅದೇ ಮಳೆಯಾಗಿ ಸಿಂಪಡಿಸಿದ
ನೀರುಗಳಿಂದೆದ್ದು ಒಂದ ಗಿಡಬಳ್ಳಿ ಹೂವುಗಳು
ನನ್ನನ್ನು ಸ್ವಾಗತಿಸಿದವು.
“ಹೊಲಗದ್ದೆಗಳಲ್ಲಿ ಹರೆಯುವ ತಿಳಿನೀರಿನ
ಕಾಲುವೆಗಳ ‘ಝುಳು – ಜುಳು ಸಂಗೀತ’
ಅಮಸ್ಟರ್ಡ್ಯಾಂದ ಕ್ಯಾಬರೆ show  ಆಗಲೇ
ಅದೇ ಹಿಂದಿನ ದಿನ ನೋಡಿದ Rock & Rollದ
ಕಿರುಚಾಟವಾಗಲೀ ನನ್ನ ಮನಸ್ಸಿನಿಂದ ಕಿತ್ತೊಗೆದು
ಮೌನವಾಗಿ ಮೃದುವಾಗಿ ಆಕರ್ಶಿಸಿತ್ತು”
ಹಳದಿ ಕೆಂಪು ‘ಟ್ಟೂಲಿಪ್’ ಹೂಗಳ (Combination or contrast)
ಸಾಲಿನಲ್ಲಿ ನಡೆದಾಡುವಾಗ
ನಾ ತೊಟ್ಟ Paris T Shirtಕೂಡಾ
ತುಂಬಾ ಸಪ್ಪೆಯಾಗಿ ಕಂಡಿತು.
“Wind Mill” (ಗಾಳಿಚಕ್ರ)ದ ಚಕ್ರಗಳು
ವಿಶಾಲ ವಿಹಂಗಮ ನಿಸರ್ಗ ಸ್ವರ್ಗದೊಳಗೆ
ಕಿರೀಟ (crown) ಇಟ್ಟಂತಿದ್ದರೆ
“North Seaಗೆ” (ಉತ್ತರ ಸಮುದ್ರ) ರಾಣಿಯ
ಪೋಷಾಕಿನಂತ ಸುಂದರವಾಗಿ
ಗರಿಗರಿಯಾಗಿ – ಬಿಂಕದಂತೆ ಅಲೆ‌ಅಲೆಯಾಗಿ
ಬಂದು ನನ್ನ ತಬ್ಬಿಬ್ಬದಾಗ
ನಾನು ಈ ನಿಸರ್ಗ ಮಡಿಲಲ್ಲಿ
ತಬ್ಬಿಬ್ಬಾದೆ.
(ನೆದರ್‌ಲ್ಯಾಂಡ್‌ (ಹಾಲೆಂಡ್)ದ ಸುಂದರ ಪ್ರಶಾಂತ ಹಳ್ಳಿಗಳಾದ ಮುರ್ಕನ್‌, ಓಲೆಡ್ಯಾಂ ಸೈನ್ಸೆಗಳ ವಿಹಂಗಮ ಅನುಭವ)
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...