ಸಮ್ಮಿಲನ
Latest posts by ರವಿ ಕೋಟಾರಗಸ್ತಿ (see all)
- ಅಮರ ಕಲಾವಿದ ಸಪ್ದರ - October 23, 2020
- ಪ್ರತಿಭಾವಂತ ಜಾದೂಗಾರ - August 7, 2020
- ಮಧುರ ಬಾಂಧವ್ಯದ ಭಾವಜೀವಿ - April 24, 2020
ಜೀವನವೊಂದು ಸುಖ-ದುಃಖಗಳ ಸುಂದರ ಸುದೀರ್ಘ ಯಾತ್ರೆ ಭೇದವ ಬೆರೆಸದೆ-ಮಿಂದು ಮುಂದೆ.. ಮುಂದೆ ಸಾಗಬೇಕು ದ್ವೇಷ-ಅಸೂಯೆ ಬದಿಗೊತ್ತುತಲಿ ಜಾತಿ-ಮತಗಳ ಭೇದವ ತುಳಿಯುತ ಒಂದೇ ತಾಯಿಯ ಉದರದಿ ಜನಿಸಿದ ಮನುಕುಲದ ಕುಡಿಗಳೆನ್ನುತಲಿ ಮಿಂದು ಮುಂದೆ-ಮುಂದೆ ಸಾಗಬೇಕು ನ್ಯಾಯ-ನೀತಿಯನು ಎತ್ತಿ ಹಿಡಿಯುತ ದುಷ್ಟ-ದೌರ್ಜನ್ಯವನು ದೂರಕೆ ತಳ್ಳುತ ಯುವಶಕ್ತಿಯನ್ನೆಲೆಡೆ ಮೆರೆಸುತ ಭ್ರಾತೃತ್ವ, ಸೌಹಾರ್ದತೆ ಕಹಳೆ ಮೊಳಗಿಸುತ ಅಳುಕದೆ… ಅರಳುತಲಿ… ಮುನ್ನಡೆಯುವಾ ಮಾನವೀಯತೆಯ […]